Categories: Uncategorized

ಹೊಸಪೇಟೆ-ವಿಜಯನಗರ ಜಿಲ್ಲೆಮಳೆ ನೀರು ನುಗ್ಗಿರುವ ಬಡಕುಟುಂಬಗಳಿಗೆ ನೀರನ್ನು ಸ್ವತಹ ಬಕೆಟ್ ಗಳ ಮತ್ತು ಪಂಪ್ ಸೆಟ್ಟಿನ ಮೂಲಕ ಮನೆಗಳಿಗೆ ನುಗ್ಗಿರುವ ನೀರನ್ನು ಹೊರತೆಗೆಯುವುದರೊಂದಿಗೆ #SDPI ಕಾರ್ಯಕರ್ತರು ಸಹಕಾರ ಮಾಡಿ ಮೂರು ದಿನಕ್ಕೆ ಆಗುವಷ್ಟು ಊಟದ ವ್ಯವಸ್ಥೆಗೆ ನೆರವು ನೀಡಿದರು.ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವಿಜಯನಗರ ಜಿಲ್ಲೆ

admin

Recent Posts

ಸಂತಾಪ

ಸೈಯದ್ ಯಾಸೀನ್ ರಾಯಚೂರು ನಗರದ ಮಾಜಿ ಶಾಸಕ 12.07.2026 ರಾಯಚೂರು ನಗರದ ಮಾಜಿ ಶಾಸಕರಾದ ಸೈಯದ್ ಯಾಸಿನ್ ರವರು ನಿಧನ…

6 days ago