Categories: Uncategorized

ಮೇ 13 ಕ್ಕೆ ಚುನಾವಣಾ ಫಲಿತಾಂಶ ಎಂದು ಚುನಾವಣಾ ಆಯೋಗ ಸುಳಿವು ನೀಡಿದರೇ, ಮೇ 14 ಕ್ಕೆ ರೆಸಾರ್ಟ್ ಗೆ ಶಿಫ್ಟ್ ಆಗಿ ಸೇಲಾಗೋ ಕುದುರೆಗಳ ಬಗ್ಗೆ @RAshokaBJP ಈಗಲೇ ಸುಳಿವು ನೀಡಿದ್ದಾರೆ

ಮೇ 13 ಕ್ಕೆ ಚುನಾವಣಾ ಫಲಿತಾಂಶ ಎಂದು ಚುನಾವಣಾ ಆಯೋಗ ಸುಳಿವು ನೀಡಿದರೇ, ಮೇ 14 ಕ್ಕೆ ರೆಸಾರ್ಟ್ ಗೆ ಶಿಫ್ಟ್ ಆಗಿ ಸೇಲಾಗೋ ಕುದುರೆಗಳ ಬಗ್ಗೆ @RAshokaBJP ಈಗಲೇ ಸುಳಿವು ನೀಡಿದ್ದಾರೆ ಈ 10 @INCKarnataka ಶಾಸಕರು ನಿಮ್ಮ ಕ್ಷೇತ್ರದವರೇ ಯಾಕೆ ಆಗಿರಬಾರದು? ಯೋಚಿಸಿ ಆಲೋಚಿಸಿ ಈ ಬಾರಿ ಎಚ್ಚರಿಕೆಯಿಂದ ಮತ ಚಲಾಯಿಸಿ.

~ಅಫ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

admin

Recent Posts

ಸಂತಾಪಗಳು

ಶ್ರೀಮತಿ ಚೆನ್ನಮ್ಮ ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀ ಎಚ್. ಡಿ. ದೇವೇಗೌಡ ಅವರ ಧರ್ಮಪತ್ನಿ ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀ…

2 days ago

Condolences

Smt. Chennamma Ji wife of former Prime Minister Shri H.D. Deve Gowda Ji. Deeply pained…

2 days ago