Categories: Uncategorized

ಮೇ 13 ಕ್ಕೆ ಚುನಾವಣಾ ಫಲಿತಾಂಶ ಎಂದು ಚುನಾವಣಾ ಆಯೋಗ ಸುಳಿವು ನೀಡಿದರೇ, ಮೇ 14 ಕ್ಕೆ ರೆಸಾರ್ಟ್ ಗೆ ಶಿಫ್ಟ್ ಆಗಿ ಸೇಲಾಗೋ ಕುದುರೆಗಳ ಬಗ್ಗೆ @RAshokaBJP ಈಗಲೇ ಸುಳಿವು ನೀಡಿದ್ದಾರೆ

ಮೇ 13 ಕ್ಕೆ ಚುನಾವಣಾ ಫಲಿತಾಂಶ ಎಂದು ಚುನಾವಣಾ ಆಯೋಗ ಸುಳಿವು ನೀಡಿದರೇ, ಮೇ 14 ಕ್ಕೆ ರೆಸಾರ್ಟ್ ಗೆ ಶಿಫ್ಟ್ ಆಗಿ ಸೇಲಾಗೋ ಕುದುರೆಗಳ ಬಗ್ಗೆ @RAshokaBJP ಈಗಲೇ ಸುಳಿವು ನೀಡಿದ್ದಾರೆ ಈ 10 @INCKarnataka ಶಾಸಕರು ನಿಮ್ಮ ಕ್ಷೇತ್ರದವರೇ ಯಾಕೆ ಆಗಿರಬಾರದು? ಯೋಚಿಸಿ ಆಲೋಚಿಸಿ ಈ ಬಾರಿ ಎಚ್ಚರಿಕೆಯಿಂದ ಮತ ಚಲಾಯಿಸಿ.

~ಅಫ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

admin

Recent Posts

ಫ್ಯಾಶಿಷ್ಟರು ಗೌರಿ ಲಂಕೇಶ್‌ ಅವರನ್ನು ಗುಂಡಿಕ್ಕಿ ಕೊಂದ ದಿನ.

5 ಸೆಪ್ಟೆಂಬರ್ 2017 ನಾವು ಮರೆಯುವುದಿಲ್ಲ SDPIKarnataka #GowriLankesh

5 hours ago

Will fight for every citizen of this country

Prakash Raj, Abdul Majeed SDPI and several others detained by Bengaluru Police During Election Commission…

4 days ago

ಪ್ರೆಸ್ ರಿಲೀಸ್

ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…

2 weeks ago