ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಅಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ವಲ್ಫ್ ತಿದ್ದುಪಡಿ 6 ಕಾಯ್ದೆ- 2025 ರ ವಿರುದ್ಧ ‘ ವಲ್ಫ್ ರಕ್ಷಿಸಿ, ಸಂವಿಧಾನ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿದ್ದ 6 ಪ್ರತಿಭಟನ ಸಮಾವೇಶವನ್ನುದ್ದೇಶಿಸಿ SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ರವರು ಮಾತನಾಡಿದರು.