feature

ಬಿಜೆಪಿ ನಾಯಕರ ಕೋಮುವಾದಿ ಹೇಳಿಕೆಗಳನ್ನು ಗಮನಿಸುವಂತೆ ಎಸ್‌ಡಿಪಿಐ ಮುಖ್ಯ ಚುನಾವಣಾ ಆಯುಕ್ತರಿಗೆ ಒತ್ತಾಯಿಸುತ್ತದೆ.

ಬಿಜೆಪಿ ನಾಯಕರ ಕೋಮುವಾದಿ ಹೇಳಿಕೆಗಳನ್ನು ಗಮನಿಸುವಂತೆ ಎಸ್‌ಡಿಪಿಐ ಮುಖ್ಯ ಚುನಾವಣಾ ಆಯುಕ್ತರಿಗೆ ಒತ್ತಾಯಿಸುತ್ತದೆ. ~ಇಲ್ಯಾಸ್ ತುಂಬೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

2 years ago

ವಿಶ್ವದಲ್ಲೇ ಪ್ರಥಮ ಬಾರಿ ”ಮೈಸೂರು -ಬೆಂಗಳೂರು ಷಟ್ಟತ ಹೆದ್ದಾರಿಯಲ್ಲಿ, ಸ್ವಿಮ್ಮಿಂಗ್ ಪೂಲ್” ಸಂಸದ ಪ್ರತಾಪ್, ಬಿಜೆಪಿ ಕರ್ನಾಟಕ, ನರೇಂದ್ರ ಮೋದಿಯನ್ನು ಕೊಂಡಾಡುತ್ತಿರುವ ರಾಜ್ಯದ ಜನತೆ.

ವಿಶ್ವದಲ್ಲೇ ಪ್ರಥಮ ಬಾರಿ ''ಮೈಸೂರು -ಬೆಂಗಳೂರು ಷಟ್ಟತ ಹೆದ್ದಾರಿಯಲ್ಲಿ, ಸ್ವಿಮ್ಮಿಂಗ್ ಪೂಲ್" ಸಂಸದ ಪ್ರತಾಪ್, ಬಿಜೆಪಿ ಕರ್ನಾಟಕ, ನರೇಂದ್ರ ಮೋದಿಯನ್ನು ಕೊಂಡಾಡುತ್ತಿರುವ ರಾಜ್ಯದ ಜನತೆ. "wah modiji…

2 years ago

ಲೋಕಾಯುಕ್ತ ರೈಡ್‌ನಲ್ಲಿ ರೆಡ್‌ಹ್ಯಾಂಡಾಗಿ 8 ಕೋಟಿ ಗಂಟು ಸಿಕ್ಕಿಬಿದ್ದ ಕೂಡಲೇ ನಾಪತ್ತೆ ಆಗಿದ್ದ @BJP4Karnataka ಪಕ್ಷದ MLA ಮಾಡಾಳು ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಪಡೆದುಕೊಂಡ ಕೂಡಲೇ ಹೂ ಹಾರ ಧರಿಸಿ, ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿರುವುದು ಯಾವ ಸಾಧನೆಗಾಗಿ?ಲೋಕಾಯುಕ್ತ ದಾಳಿಯ ಮರುದಿನವೇ @BSBommai ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದ ಮಾಡಾಳ್ ಪೋಲಿಸರ ಕಣ್ಣು ತಪ್ಪಿಸಿ ಚನ್ನಗಿರಿಗೆ ಹೋಗಿದ್ದು ಹೇಗೆ? ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಲಂಚದ ಕೇಸ್ ಆರೋಪಿ ಚನ್ನಗಿರಿಯಲ್ಲೇ ಇದ್ದರೂ ಪೊಲೀಸರಿಗೆ ಸಿಗದೇ ಹೇಗೆ ತಪ್ಪಿಸಿಕೊಂಡಿದ್ದರು.?ಇದರ ಹಿಂದೆ ಷಡ್ಯಂತ್ರವೇನಾದರೂ ಇದೆಯೇ ಎಂಬ ಅನುಮಾನಗಳು ಮೂಡುತ್ತಿವೆ.<br>BJPexposedagin<br>~ಅಫ್ಸರ್ ಕೊಡ್ಲಿಪೇಟೆ,<br>ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

2 years ago