All Rights ReservedView Non-AMP Version
Political Party | SDPI | SDPI Karnataka | SDPI bangalore
  • Uncategorized

ಬೆಂಗಳೂರಿನ ಪೀಣ್ಯವು ಒಂದು ಕಾಲದಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿತ್ತು, ಆದರೆ ಈಗ ಅದು ಅತಿ ಹೆಚ್ಚು ಗುಂಡಿಗಳಿಗೆ ಸಂಬಂಧಿಸಿದ ಸಾವುಗಳನ್ನು ಹೊಂದಿರುವ ಪ್ರದೇಶವಾಗಿ ಮಾರ್ಪಟ್ಟಿದೆ. @PMOIndia ಒಂದು ಬಾರಿ ಈ ರಸ್ತೆಯಲ್ಲಿ ಸಂಚರಿಸುವ ಸಾಹಸ ಮಾಡಿ.!<br>~ಅಫ್ಸರ್ ಕೊಡ್ಲಿಪೇಟೆ,<br>ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

3 years ago

  • News
  • Politics

ರಾಷ್ಟ್ರೀಯ ಶಿಕ್ಷಣ ದಿನ<br>ಇಂದು ಅಬುಲ್ ಕಲಾಂ ಅಜಾದ್ ಅವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸುವ ಸಂದರ್ಭದಲ್ಲಿ ದೇಶದ ಎಲ್ಲಾ ಜನತೆಗೂ ರಾಷ್ಟ್ರೀಯ ಶಿಕ್ಷಣ ದಿನದ ಶುಭಾಶಯಗಳು.<br>~ಅಬ್ದುಲ್ ಮಜೀದ್‌,<br>ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ<br>NationalEducationDay2022 #NationalEducationDay

3 years ago

  • feature
  • News
  • Politics

ಕುಲಗಳ ಹೆಸರಲ್ಲಿ ಬಡಿದಾಡದೆ<br>ಮನುಷ್ಯರೆಲ್ಲರೂ ಒಂದಾಗಿ<br>ಬದುಕಬೇಕು ಎಂದು<br>ಮನುಕುಲಕ್ಕೆ ಸಮಾನತೆಯ ಸಾರ ಸಾರಿದ<br>ಕನಕದಾಸರ<br>ಹುಟ್ಟು ಹಬ್ಬದಂದು ನಾಡಿನ ಜನತೆಗೆ ಶುಭಾಶಯಗಳು.<br>~ಅಬ್ದುಲ್ ಮಜೀದ್,<br>ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ<br>KanakadasaJayanti #kanakadasaJayanthi

3 years ago

  • feature
  • News
  • Politics

ریاستی ورکنگ کمیٹی اجلاس<br>کرناٹک کی ریاستی ورکنگ کمیٹی کی میٹنگ 08 نومبر 2022 کو بنگلور (SDPI) بنگلور – (پریس ریلیز)۔

3 years ago

  • feature
  • News
  • Politics

ನವೆಂಬರ್ 8 ರಂದು ಬೆಂಗಳೂರಿನಲ್ಲಿ ನಡೆದ SDPI ರಾಜ್ಯ ಕಾರ್ಯಕಾರಿಣಿ ಸಭೆ : ಮೂರು ವಿಚಾರಗಳ ಕುರಿತು ಸಭೆಯಲ್ಲಿ ನಿರ್ಣಯ.

3 years ago

  • feature
  • News
  • Politics

TIPU SULTAN IS THE PRIDE OF THE COUNTRY.<br>Tipu Sultan was the first Indian brave to fight against the British. We only see him as an extraordinary war hero,<br>A Tiger of Mysore,<br>who fought against the British. But besides that, his exemplary administrative system and reform policies in social, economic, and education made the province of Mysore attract the attention of the whole world.<br>The luster of Tipu’s rule and struggle can never be erased from the history of India, no matter how hard the communal forces try.<br>Jai Tipu!<br>SDPI KARNATAKA<br>~ABDUL MAJEED,<br>STATE PRESIDENT, SDPI KARNATAKA

3 years ago

  • feature
  • News
  • Politics

ದೇಶದ ಅಭಿಮಾನ ಟಿಪ್ಪುಸುಲ್ತಾನ್<br>ಬ್ರಿಟಿಷರ ವಿರುದ್ಧ ಸಮರ ಸಾರಿದ ಮೊದಲ ಭಾರತೀಯ ಹೋರಾಟಗಾರ ಟಿಪ್ಪು ಸುಲ್ತಾನ್. ಅವರನ್ನು ನಾವು ಕೇವಲ ಬ್ರಿಟಿಷರ ವಿರುದ್ಧ ಹೋರಾಡಿದ ಅಸಾಮಾನ್ಯ ವೀರನಾಗಿ, ಮೈಸೂರಿನ ಹುಲಿಯಾಗಿ ಮಾತ್ರ ನೋಡುತ್ತೇವೆ. ಆದರೆ ಅದರ ಜೊತೆಗೆ ಅವರ ಆಡಳಿತ ವ್ಯವಸ್ಥೆ ಮತ್ತು ಸುಧಾರಣಾ ನೀತಿಗಳಿಂದ ಮೈಸೂರು ಪ್ರಾಂತ್ಯ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಜಗತ್ತಿನ ಗಮನ ಸೆಳೆದಿತ್ತು.<br>ಕೋಮು ಶಕ್ತಿಗಳು ಅದೆಷ್ಟೇ ಪ್ರಯತ್ನ ಪಟ್ಟರೂ ಭಾರತದ ಇತಿಹಾಸದಿಂದ ಟಿಪ್ಪು ಅವರ ಆಡಳಿತ ಮತ್ತು ಹೋರಾಟದ ಮೆರುಗು ಎಂದಿಗೂ ಮರೆಯಾಗಲು ಸಾಧ್ಯವಿಲ್ಲ.<br>ಜೈ ಟಿಪ್ಪು!<br>~ಅಬ್ದುಲ್ ಮಜೀದ್<br>ರಾಜ್ಯಾಧ್ಯಕ್ಷರು SDPI ಕರ್ನಾಟಕ

3 years ago

  • feature
  • News
  • Politics

ಸರ್ವ ಪಕ್ಷಗಳ ನೇತೃತ್ವದಲ್ಲಿ<br>ಕರ್ನಾಟಕ ರಾಜ್ಯೋತ್ಸವ ಮತ್ತು ಟಿಪ್ಪು ಜಯಂತಿ ಆಚರಣೆ<br>ಸ್ಥಳ : ಅಲ್ ಬದರ್ ಮೈದಾನ,<br>ನವೆಂಬರ್ 10 2022 ಗುರುವಾರ<br>ಈ ಕಾರ್ಯಕ್ರಮಕ್ಕೆ ಸರ್ವರನ್ನೂ ಆಹ್ವಾನಿಸುತ್ತಿದ್ದೇನೆ<br>~ಅಬ್ದುಲ್ ಮಜೀದ್‌ ರಾಜ್ಯಾಧ್ಯಕ್ಷರು, SDPI ಕರ್ನಾಟಕ<br>ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ – ಮೈಸೂರು<br>TippuSultan #TippuJayanti

3 years ago

  • feature
  • News
  • Politics

BJP ಸರ್ಕಾರದ ಒತ್ತಡಕ್ಕೆ ಮಣಿದು ಪಂಜರದ ಗಿಣಿಯಾಗಿರುವ NIA ಸುಳ್ಳು ಪ್ರಕರಣವನ್ನು ದಾಖಲಿಸುವ ಮೂಲಕ….<br>SDPI ರಾಜ್ಯ ಕಾರ್ಯದರ್ಶಿಯಾದ ಶಾಫೀ ಬೆಳ್ಳಾರೆ ಹಾಗೂ ಪಕ್ಷದ ಇನ್ನಿತರ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಹಾಗೂ ಅಮಾಯಕರ ಬಿಡುಗಡೆಗೆ ಒತ್ತಾಯಿಸಿ ಶ್ರೀ ಕೃಷ್ಣ ದೇವರಾಯ ಸರ್ಕಲ್ ಗಂಗಾವತಿಯಲ್ಲಿ SDPI ಪಕ್ಷದ ವತಿಯಿಂದ ಮಾಡಿದ ಪ್ರತಿಭಟನೆ

3 years ago

  • feature
  • News
  • Politics

ಬಿಜೆಪಿ ಸರ್ಕಾರದಿಂದ NIA ಸಂಸ್ಥೆಯ ದುರುಪಯೋಗ ಮತ್ತು ಹಲವು ಅಮಾಯಕರ ಬಂಧನ ಖಂಡಿಸಿ ಪ್ರತಿಭಟನೆ

3 years ago

Show more Posts
Show previous Posts
All Rights ReservedView Non-AMP Version