All Rights ReservedView Non-AMP Version
Political Party | SDPI | SDPI Karnataka | SDPI bangalore
  • feature
  • News
  • Politics

Happy 73rd Republic Day India, which adopted the constitution given by B. R. Ambedkar and took the form of a republic, has come to a critical juncture today. Hope the country emerges as an example for the world to survive this dire situation of hatred.<br>~ABDUL MAJEED MYSORE,<br>State President SDPI – KARNATAKA<br>Happy Republic Day to All

3 years ago

  • feature
  • News
  • Politics

ಗಣರಾಜ್ಯದ ಸಂರಕ್ಷಕರಾಗೋಣ<br>ಜನವರಿ 26 ಗಣರಾಜ್ಯ ದಿನಾಚರಣೆ<br>73ನೇ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು ಬಿ. ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ಅಳವಡಿಸಿಕೊಂಡು ಗಣರಾಜ್ಯದ ರೂಪ ತಳೆದ ಭಾರತ ಇಂದು ನಿರ್ಣಾಯಕ ಘಟ್ಟದಲ್ಲಿ ಬಂದು ನಿಂತಿದೆ. ಈ ವಿಷಮ ಸನ್ನಿವೇಶದಿಂದ ಪಾರಾಗಿ ದೇಶ ಸಹಬಾಳ್ವೆಗೆ ಜಗತ್ತಿಗೇ ಮಾದರಿಯಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ.<br>~ಅಬ್ದುಲ್ ಮಜೀದ್ ಮೈಸೂರು,<br>ರಾಜ್ಯಧ್ಯಕ್ಷರು, ಎಸ್.ಡಿ.ಪಿ.ಐ, ಕರ್ನಾಟಕ<br>ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

3 years ago

  • feature
  • News
  • Politics

ರಾಷ್ಟ್ರೀಯ ಮತದಾರರ ದಿನದ ಶುಭಾಶಯಗಳು<br>‘ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಜೆಗಳ ಬಳಿ ಇರುವ ಪ್ರಮುಖ ಅಸ್ತ್ರವೆಂದರೆ ಅದು ‘ಮತ’. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆ ಅಸ್ತ್ರವು ಈಗ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಹಾಗಾಗಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ದೇಶದ ಭವಿಷ್ಯವನ್ನು ಮನದಲ್ಲಿಟ್ಟುಕೊಂಡು ಅತ್ಯಂತ ಜಾಗರೂಕತೆಯಿಂದ ಮತ ಚಲಾಯಿಸಬೇಕಾಗಿದೆ.’<br>~ಅಬ್ದುಲ್ ಮಜೀದ್,<br>ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

3 years ago

  • feature
  • News
  • Politics

ರಾಷ್ಟ್ರೀಯ ಮತದಾರರ ದಿನದ ಶುಭಾಶಯಗಳು<br>‘ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಜೆಗಳ ಬಳಿ ಇರುವ ಪ್ರಮುಖ ಅಸ್ತ್ರವೆಂದರೆ ಅದು ‘ಮತ’. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆ ಅಸ್ತ್ರವು ಈಗ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಹಾಗಾಗಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ದೇಶದ ಭವಿಷ್ಯವನ್ನು ಮನದಲ್ಲಿಟ್ಟುಕೊಂಡು ಅತ್ಯಂತ ಜಾಗರೂಕತೆಯಿಂದ ಮತ ಚಲಾಯಿಸಬೇಕಾಗಿದೆ.’<br>~ಅಬ್ದುಲ್ ಮಜೀದ್,<br>ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

3 years ago

  • feature
  • News
  • Politics

ಜನವರಿ 23<br>ಭಾರತ ಸ್ವಾತಂತ್ರ್ಯ ಹೋರಾಟದ ಸಲುವಾಗಿ ಒಂದು ಸೈನ್ಯವನ್ನೇ ಕಟ್ಟಿ ಸಂಪೂರ್ಣ ಸ್ವರಾಜ್ಯದ ದೈಯದೊಂದಿಗೆ ಹೋರಾಡಿದ ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಜನ್ಮದಿನದ ಶುಭಾಶಯಗಳು.<br>ಯಾವುದೇ ಹೋರಾಟ ಮಾಡದಿದ್ದರೆ ಮತ್ತು ಅಪಾಯಗಳನ್ನು ತೆಗೆದುಕೊಳ್ಳದಿದ್ದರೆ ಜೀವನವು ತನ್ನ ಅರ್ಧದಷ್ಟು ಆಸಕ್ತಿಯನ್ನು ಕಳೆದುಕೊಳ್ಳುತ್ತದೆ’<br>-ಸುಭಾಷ್ ಚಂದ್ರ ಬೋಸ್<br>~ಅಬ್ದುಲ್ ಮಜೀದ್‌,<br>ರಾಜ್ಯಾಧ್ಯಕ್ಷರು, ಎಸ್ಡಿಪಿಐ, ಕರ್ನಾಟಕ

3 years ago

  • feature
  • News
  • Politics

BJP ಯ B ಟೀಮ್ ಯಾವುದು? ಭಾಸ್ಕರ್ ಪ್ರಸಾದ್ RSS ನಿಂದ ಹೊರ ಬಂದಿರುವುದು ಯಾಕೆ? ಭಾಸ್ಕರ್ ಪ್ರಸಾದ್ ಯಾಕೆ SDPI ಸೇರಿದರು?<br>ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಫೇಸ್‌ಬುಕ್ ಲೈವ ಮೂಲಕ ಉತ್ತರಿಸಲಿದ್ದಾರೆ ಭಾಸ್ಕರ ಪ್ರಸಾದ್.<br>SDPI KARNATAKA LIVE ಸಂಜೆ 7.30ಕ್ಕೆ<br>ಸೋಮವಾರ 23 ಜನವರಿ, 2023<br>ಕರೆ ಮಾಡಿ ಪ್ರಶ್ನೆ ಕೇಳಿ: 7090574724

3 years ago

  • feature
  • News
  • Politics

ಜನವರಿ 23<br>ಬ್ರಿಟೀಷರ ವಿರುದ್ಧದ ಹೋರಾಟದ ಮತ್ತೊಂದು ಮಗ್ಗುಲಿಗೆ ನಾಯಕರಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಶುಭಾಶಯಗಳು.<br>ಸ್ವಾತಂತ್ರ್ಯವನ್ನು ನೀಡುವುದಿಲ್ಲ, ಅದನ್ನು ಪಡೆದುಕೊಳ್ಳಬೇಕು.<br>ಸುಭಾಷ್ ಚಂದ್ರ ಬೋಸ್<br>ಸೋಶಿಯಲ್‌ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕ

3 years ago

  • feature
  • News
  • Politics

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ತಾವು ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೇಡಗೊಟ್ಟದಲ್ಲಿ ಆಯೋಜಿಸಿದ್ದ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಹಳೆಯ ಸಹಪಾಠಿಗಳು ಮತ್ತು ಶಿಕ್ಷಕರೊಂದಿಗೆ ಸಮಯ ಕಳೆದರು.<br>ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ

3 years ago

  • feature
  • News
  • Politics

ಮಾನ್ಯ Narendra Modi ಅವರೇ ಸತ್ಯ ಹೇಳುವ ಒಂದು ಡಾಕ್ಯುಮೆಂಟರಿ ನಿಮ್ಮ ನಿದ್ದೆಗೆಡಿಸುತ್ತದೆಯೇ ?<br>ಸತ್ಯವನ್ನು ಅದೆಷ್ಟು ದಿನ ಬ್ಲಾಕ್ ಮಾಡ್ತೀರಿ? ಇಂದಲ್ಲ ನಾಳೆ ಅದು ಜನರ ಮುಂದೆ ಬಂದೇ ಬರುತ್ತೆ.<br>BBCDocumentary<br>themodiquestion<br>ModiDocumentaryRow<br>~ಅಬ್ದುಲ್ ಮಜೀದ್,<br>ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

3 years ago

  • feature
  • News
  • Politics

ಮೊನ್ನೆ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರೊಂದಿಗೆ “ಅಭಿವೃದ್ಧಿ ಬಿಡಿ, ಲವ್ ಜಿಹಾದ್ ಮಾತನಾಡಿ” ಎಂದಾಗಲೇ ಸ್ಪಷ್ಟವಾಗಿತ್ತು ಇವರ ಚುನಾವಣಾ ಅಜೆಂಡಾ. ಈ ರೀತಿಯ ಹೇಳಿಕೆಯಿಂದ ಮಾತ್ರ ಬಿಜೆಪಿಯಲ್ಲಿ ಟಿಕೆಟ್ ಸಿಗುವುದು ಎಂದು ಭರತ್ ಶೆಟ್ಟಿ ಗೆ ಚೆನ್ನಾಗಿ ಗೊತ್ತಿದೆ. ಇವರ ಗತಿಗೇಡು ನೋಡಿ!!!<br>~ಅಶ್ರಫ್ ಮಾಚಾರ್,<br>ರಾಜ್ಯ ಕಾರ್ಯದರ್ಶಿ, ಎಸ್.ಡಿ.ಪಿ.ಐ ಕರ್ನಾಟಕ

3 years ago

Show more Posts
Show previous Posts
All Rights ReservedView Non-AMP Version