Categories: featureNewsPolitics

ಇಂದು SDPI ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಕೆರೂರ್ ಪಟ್ಟಣದ ಡಾಬಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಮಾಯಕ ಮುಸ್ಲಿಂ ಸಮುದಾಯದವರ ಮೇಲೆ ಧಿಡಿರ ಹಲ್ಲೆ ಮಾಡಿದ ದ್ರೋಹಿಗಳನ್ನು ಕೂಡಲೇ ಬಂಧನ ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಶಾಂತಿ ನೆಲಸಬೇಕು ಎನ್ನುವ ನಿಟ್ಟಿನಲ್ಲಿ ಒತ್ತಾಯಿಸುತ್ತ…ಹಲ್ಲೆಗೋಳಗಾದ ಅಮಾಯಕರಾದ:(1)ರಾಜೇಸಾಬ ಜಾಫರಸಾಬ ಮಳಗಲಿ,(2)ಮಹಮ್ಮದ ರಫೀಕ ಕರೀಮಸಾಬ ಮಳಗಲಿ (3)ದಾವಲಮಲಿಕ್ ಮಹೇಬೂಬಸಾಬ ಮಳಗಲಿ(4)ಮಹಮ್ಮದಹನಿಪ್ ಚಾಂದಸಾಬ ಚಿಕ್ಕೂರ ಈ ಎಲ್ಲ ಅಮಾಯಕ ಗಾಯಾಳುಗಳನ್ನು ಬೇಟಿ ಮಾಡಿ ಸಾಂತ್ವನ ಮತ್ತು ಕಾನೂನು ನೆರವು ನೀಡುವ ಭರವಸೆ ನೀಡಲಾಯಿತುದೌರ್ಜನ್ಯ ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಸ್ ಡಿ ಪಿ ಐ ನಿಯೋಗ ಆಗ್ರಹಿಸಿದೆ

Recent Posts

ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಮಾನಹಾನಿಕರ ವರದಿಗಾಗಿ ಝೀ ನ್ಯೂಸ್ ಮತ್ತು ನ್ಯೂಸ್ 18 ವಿರುದ್ಧ FIR ದಾಖಲಿಸಲು ಜಮ್ಮು ಕಾಶ್ಮೀರ ನ್ಯಾಯಾಲಯದ ಆದೇಶ

Justice for Iqbal ಕಾಶ್ಮೀರದ ಬಗ್ಗೆ ಮಾಧ್ಯಮಗಳ ಮತೀಯವಾದೀ ಪಕ್ಷಪಾತೀಯ ವರದಿಗೆ ಇಲ್ಯಾಸ್ ತುಂಬೆ ಖಂಡನೆ SDPIKarnataka

1 day ago

ಬಿಹಾರ ಮತದಾರ ಪಟ್ಟಿಯ ಹಠಾತ್ ಪರಿಷ್ಕರಣೆ:

NRC ಯನ್ನು ಹಿಂಬಾಗಿಲ ಮೂಲಕ ತರುವ ಪಿತೂರಿ ~ಮುಹಮ್ಮದ್ ಶಫಿ,ರಾಷ್ಟ್ರೀಯ ಉಪಾಧ್ಯಕ್ಷರು

1 day ago

ಎಸ್ ಡಿ ಪಿ ಐ ಬಾಂಬೆ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಸಭೆ.

ಹುಬ್ಬಳ್ಳಿ: ಜೂನ್ 29, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಬಾಂಬೆ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ವಿಶೇಷ…

2 days ago