. ಈ ಸರಕಾರ ಪೋಲೀಸರ ಮನೋಸ್ಥೈರ್ಯವನ್ನು ಏಕೆ ಕುಗ್ಗಿಸುತ್ತಿದೆ? ಘಟನೆಗಳಲ್ಲಿ ಈ ಎಲ್ಲರ ಕೈವಾಡ ಸಾಬೀತಾದ ನಂತರವೇ ಅವರ ಮೇಲೆ ಕೇಸು ಹಾಕಿದ್ದರೂ, ಸರ್ಕಾರದ ಈ ನಡೆಯಿಂದ ಪೊಲೀಸರ ಕೆಲಸಕ್ಕೆ ಕಪ್ಪು ಚುಕ್ಕೆ ಬಿದ್ದ ಹಾಗಲ್ಲವೇ? ಆ ಸಮಾಜ ವಿರೋಧಿಗಳಿಗೆ ಸರ್ಕಾರವೇ ಪ್ರೋತ್ಸಾಹ ಕೊಡುತ್ತಿದೆಯೇ?
ಮೈಸೂರು, ಜುಲೈ 12: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮೈಸೂರು ಜಿಲ್ಲಾ ಕಾರ್ಯದರ್ಶಿ ಮಂಡಳಿ ಹಾಗೂ ವಿಧಾನಸಭಾ…
ಬಾಗಲಕೋಟೆ ಜಿಲ್ಲೆ ಮುಧೋಳ ನಗರಕ್ಕೆ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ, ರಾಜ್ಯ ಕಾರ್ಯದರ್ಶಿಗಳಾದ…
2025ರ ಜುಲೈ 9ರಂದು 2020ರ ದೆಹಲಿ ಹಿಂಸಾಚಾರದ "ವಿಸ್ತೃತ ಸೂತ್ರಧಾರೆ" ಪ್ರಕರಣದ ವಿಚಾರಣೆಯಲ್ಲಿ, ದೆಹಲಿ ಹೈಕೋರ್ಟ್ ಎದುರು ಕೇಂದ್ರ ಸರಕಾರದ…