Categories: featureNewsPolitics

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳುಅಂಧಕಾರ ಸರಿಸಿ ಬೆಳಕು ಚೆಲ್ಲುವ ಹಬ್ಬ ದೀಪಾವಳಿ. ಈ ಹಬ್ಬ ನಮ್ಮಲ್ಲಿ ಮೂಡಿಸಲಾಗಿರುವ ಒಡಕುಗಳನ್ನು ಮರುಜೋಡಿಸುವ ಜ್ಞಾನದ ಬೆಳಕು ನೀಡಲಿ. ಈ ದೀಪಾವಳಿಯು ನಾಡಿನೆಲ್ಲೆಡೆ ಸೌಹಾರ್ದತೆ ಬೆಳಕನ್ನು ಹಚ್ಚಲಿ.~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು ಎಸ್ಡಿಪಿಐ ಕರ್ನಾಟಕ

Recent Posts

ಸಂತಾಪ

ಸೈಯದ್ ಯಾಸೀನ್ ರಾಯಚೂರು ನಗರದ ಮಾಜಿ ಶಾಸಕ 12.07.2026 ರಾಯಚೂರು ನಗರದ ಮಾಜಿ ಶಾಸಕರಾದ ಸೈಯದ್ ಯಾಸಿನ್ ರವರು ನಿಧನ…

6 days ago