Categories: featureNewsPolitics

ಚುನಾವಣೆ ಜಾತಿಯ ಮೇಲೆ ನಡೆಯಬಾರದು, ನಾವು ಜಾತಿ, ಹಣಬಲದ ಮೇಲೆ ಚುನಾವಣೆ ಗೆದ್ದು ಬಂದರೆ ಅದು ಸಂವಿಧಾನಕ್ಕೆ ಮಾಡುವ ಅವಮಾನ.

  • ಚುನಾವಣೆ ಜಾತಿಯ ಮೇಲೆ ನಡೆಯಬಾರದು, ನಾವು ಜಾತಿ, ಹಣಬಲದ ಮೇಲೆ ಚುನಾವಣೆ ಗೆದ್ದು ಬಂದರೆ ಅದು ಸಂವಿಧಾನಕ್ಕೆ ಮಾಡುವ ಅವಮಾನ.
  • ಕರ್ನಾಟಕದಲ್ಲಿ ಮೊದಲು ರಾಜ್ಯೋತ್ಸವ ಆಚರಿಸಿದ್ದೂ, ಮೊಟ್ಟಮೊದಲು ಟಿಪ್ಪು ಜಯಂತಿ ಆಚರಿಸಿದ್ದೂ ನಾನು. ಪೊಲೀಸರಿಗೆ ಚಡ್ಡಿ ಬದಲಿಗೆ ಪ್ಯಾಂಟ್ ಕೊಡಿಸಿದ್ದೂ ನಾನೇ.
  • ನ್ಯಾಯಾಲಯದಲ್ಲಿ ಕನ್ನಡ ಮಾಯವಾಗಿದೆ, ಎಲ್ಲಿ ನ್ಯಾಯ ಪ್ರಾಧಾನವಾಗುತ್ತದೋ ಅಲ್ಲೇ ಕನ್ನಡ ಬೆಳಗಬೇಕು.
  • ದೇಶಕ್ಕಾಗಿ ತ್ಯಾಗ ಮಾಡಿದ ವೀರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ಭಯ ಪಡುವ ಸನ್ನಿವೇಶ ಬಂದಿದೆ ಮತ್ತು ಇತಿಹಾಸ ತಿರುಚುವ ಜನರೂ ಹೆಚ್ಚಾಗಿದ್ದಾರೆ.
  • ಎಸ್.ಡಿ.ಪಿ.ಐ ಕೇವಲ ಮುಸ್ಲಿಮರ ಪಕ್ಷವಾಗಿರಬಾರದು, ಅದು ಕರ್ನಾಟಕದ ಪಕ್ಷವಾಗಿರಬೇಕು, ಕನ್ನಡಿಗರ ಪಕ್ಷವಾಗಿ ಬೆಳೆಯಬೇಕು.
  • ವಾಟಾಳ್ ನಾಗರಾಜ್
    ಮಾಜಿ ಶಾಸಕರು
    ರಾಜ್ಯಧ್ಯಕ್ಷರು, ಕನ್ನಡ ಚಳುವಳಿ ವಾಟಾಳ್ ಪಕ್ಷ.
    ಹಿರಿಯ ಹೋರಾಟಗಾರರು, ಕನ್ನಡ ಚಳುವಳಿ.
admin

Recent Posts

RAMADAN MUBARAK

Ramadan is a month of discipline, sacrifice, justice, and compassion. May this sacred month strengthen…

8 hours ago

ರಮಝಾನ್ ಕರೀಮ್ ಮುಬಾರಕ್

ರಮಝಾನ್ ಶಿಸ್ತು, ಸಹನೆ,ತ್ಯಾಗ, ನ್ಯಾಯ ಮತ್ತು ಕರುಣೆಯ ಪವಿತ್ರ ಮಾಸವಾಗಿದೆ. ಈ ಪವಿತ್ರ ತಿಂಗಳು ಸತ್ಯ, ಏಕತೆ ಮತ್ತು ಮಾನವ…

8 hours ago

Heartfelt Best Wishes to All Students!

Heartfelt greetings and best wishes to all students appearing for the CBSE Class 10 and…

1 day ago

ಪರೀಕ್ಷಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು!

ಫೆಬ್ರವರಿ 17 ರಿಂದ ಪ್ರಾರಂಭವಾಗಿರುವ CBSE 10ನೇ ಹಾಗೂ 12ನೇ ತರಗತಿ ಸಾರ್ವಜನಿಕ ಪರೀಕ್ಷೆಗಳಿಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹೃತೂರ್ವಕ…

1 day ago

WELCOME

THE VOICE OF VOICELESS MK FAIZY NATIONAL PRESIDENT, SDPI ಅನ್ಯಾಯದ ಬಂಧನದಿಂದ ಬಿಡುಗಡೆಗೊಂಡ SDPI ರಾಷ್ಟೀಯ ಅಧ್ಯಕ್ಷ…

3 days ago

ONE DAY TO GO

People's Budget 2026 For a Welfare State ಜನಾಗ್ರಹ ಸಮಾವೇಶ 16 ಫೆಬ್ರವರಿ, | ಫ್ರೀಡಂ ಪಾರ್ಕ್‌, ಬೆಂಗಳೂರು…

4 days ago