Categories: featureNewsPolitics

ಪ್ರಶ್ನಿಸುವವರನ್ನು ಈ ಸರ್ಕಾರ ಬಂಧಿಸುವುದು, ಹಿಂಸಿಸುವುದು, ಇಡಿ, ಸಿಬಿಐ ಯಂತಹ ಸಂಸ್ಥೆಗಳನ್ನು ಬಳಸಿ ಹೆದರಿಸುತ್ತಾರೆ, ಅದೂ ಆಗಲಿಲ್ಲ ಅಂದರೆ ಎನ್ಕೌಂಟರ್ ಮಾಡಿ ಮುಗಿಸುತ್ತಾರೆ.

  • ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದೇಶ ಇಂಗ್ಲೀಷಿನಲ್ಲಿ ಹೊರಡಿಸುವ ಅಯೋಗ್ಯರು ಹಿಂದಿ ಹೇರಿಕೆ ಮಾಡಿ ಕನ್ನಡವನ್ನು ಕೊಲ್ಲುತ್ತಾ ಇದ್ದಾರೆ.
  • ರಾಜ್ಯಸಭೆಗೆ ಕರ್ನಾಟಕದಿಂದ ಹೋಗುವ ವ್ಯಕ್ತಿ ಕನ್ನಡಿಗರೇ ಆಗಿರಬೇಕು ಎನ್ನುವ ಕಾನೂನು ಬರಬೇಕು. ನಿರ್ಮಲ ಸೀತಾರಾಮನ್ ಅವರನ್ನು ಕರ್ನಾಟಕದಿಂದ ಆರಿಸಿದರು. ಅದರಿಂದ ಕರ್ನಾಟಕಕ್ಕೆ ಏನು ಲಾಭವಾಗಿದೆ?
  • ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಅಂದರೆ ಕೇವಲ ಬಿಜೆಪಿಗರಿಗೆ ಮಾತ್ರ ಅವರು ಜವಾಬ್ದಾರರಲ್ಲ, ಎಲ್ಲ ಜನರ ಸಮಸ್ಯೆಗೂ ಸ್ಪಂದಿಸಬೇಕು.
  • ಟಿಪ್ಪು ಶವವನ್ನು ನೋಡಿ ಬ್ರಿಟಿಷರು “ಇಂದು ಭಾರತ ನಮ್ಮದಾಯಿತು” ಎಂದು ಹೇಳಿದ್ದರು. ಟಿಪ್ಪುವಿನ ಶೌರ್ಯ ಅಂತದ್ದು. ಸ್ವಾಭಿಮಾನಕ್ಕಾಗಿ ತನ್ನ ಮಕ್ಕಳನ್ನ ಒತ್ತೆ ಇಟ್ಟ ವೀರ ಟಿಪ್ಪು. ಮದ್ಯಪಾನ ಜಾರಿಗೆ ತಂದರೆ ಹೆಚ್ಚಿನ ಆದಾಯ ಬರುತ್ತೆ. ನಿಮ್ಮ ಮಕ್ಕಳನ್ನ ಬೇಗ ಬಿಡಿಸಿಕೊಳ್ಳಬಹುದು ಎಂದಾಗ ಟಿಪ್ಪು ‘ನನ್ನ ಮಕ್ಕಳಿಗಾಗಿ ರಾಜ್ಯದ ಮಕ್ಕಳನ್ನ ಹಾಳು ಮಾಡುವುದಿಲ್ಲ’ ಎಂದಿದ್ದ.
  • ಟಿಪ್ಪುಗೆ ಭಾರತ ರತ್ನ ಕೊಡಬೇಕು.

-ಪ್ರೊ. ನಂಜರಾಜೇ ಅರಸ್
ಇತಿಹಾಸ ತಜ್ಞರು

admin

Recent Posts

ಸ್ವತಂತ್ರ, ಸ್ವಾಭಿಮಾನಿ ರಾಜಕೀಯಕ್ಕೆ 16 ವರ್ಷಗಳು

21 JUNE 2025 17th FORMATION Day ನ್ಯಾಯ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳಿಗೆ ನಿಷ್ಠೆಯಿಂದ ಬದ್ಧರಾಗಿರುವ ಎಲ್ಲಾ ಕಾರ್ಯಕರ್ತರಿಗೆ,…

21 hours ago

ಸ್ವತಂತ್ರ, ಸ್ವಾಭಿಮಾನಿ ರಾಜಕಾರಣಕ್ಕೆ 16 ವರ್ಷಗಳು<br><br>

17 ನೇ SDPI ಸಂಸ್ಥಾಪನಾ ದಿನಾಚರಣೆ 2025ನೈಜ ಪ್ರಜಾಪ್ರಭುತ್ವ ಸಮಾನ ಅಭಿವೃದ್ಧಿಅಧಿಕಾರ ಜನರಿಗೆ ಸಾಮಾಜಿಕ ನ್ಯಾಯಜೂನ್ 21"ಚಳುವಳಿ ರೂಪದ ರಾಜಕೀಯ…

1 day ago

انڈیا کو ایران پر ہورہے حملے کی مذمت کرنی چاہئے۔ ایس ڈی پی آئی

نئی دہلی۔ (پریس ریلیز)سوشیل ڈیموکریٹک پارٹی آف انڈیا (یس ڈی پی آئی) کے قومی جنرل…

3 days ago