Categories: featureNewsPolitics

ಫಾಝಿಲ್ ಹತ್ಯೆಯಾಗಿ ನೋವು ಮಾಸುವ ಮುನ್ನವೇ ಆತನ ಸಹೋದರನ ಹತ್ಯೆ ಯತ್ನನಡೆದಿದೆ.ಶರಣ್ ಪಂಪ್ವೆಲ್ನ ಉದ್ರಿಕ್ತ ಭಾಷಣವೇ ಇದಕ್ಕೆ ಕಾರಣ ಮತ್ತು ಇದರ ಹಿಂದೆ ಶರಣ್ ಕೈವಾಡ ಕುರಿತು ಪೊಲೀಸ್ ತನಿಖೆ ನಡೆಸಬೇಕು.ಅದೇ ರೀತಿ ಕೂಡಲೇ ಫಾಝಿಲ್ ಕುಟುಂಬಕ್ಕೆ ಪೊಲೀಸ್ ಬಂದೋಬಸ್ತ್ ಒದಗಿಸಬೇಕು.@alokkumar6994 @compolmlr @DCDK9~ರಿಯಾಝ್ ಕಡಂಬು,ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯರು ಕರ್ನಾಟಕ

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago