Categories: featureNewsPolitics

ಫಾಝಿಲ್ ಹತ್ಯೆಯಾಗಿ ನೋವು ಮಾಸುವ ಮುನ್ನವೇ ಆತನ ಸಹೋದರನ ಹತ್ಯೆ ಯತ್ನನಡೆದಿದೆ.ಶರಣ್ ಪಂಪ್ವೆಲ್ನ ಉದ್ರಿಕ್ತ ಭಾಷಣವೇ ಇದಕ್ಕೆ ಕಾರಣ ಮತ್ತು ಇದರ ಹಿಂದೆ ಶರಣ್ ಕೈವಾಡ ಕುರಿತು ಪೊಲೀಸ್ ತನಿಖೆ ನಡೆಸಬೇಕು.ಅದೇ ರೀತಿ ಕೂಡಲೇ ಫಾಝಿಲ್ ಕುಟುಂಬಕ್ಕೆ ಪೊಲೀಸ್ ಬಂದೋಬಸ್ತ್ ಒದಗಿಸಬೇಕು.@alokkumar6994 @compolmlr @DCDK9~ರಿಯಾಝ್ ಕಡಂಬು,ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯರು ಕರ್ನಾಟಕ

Recent Posts

ಫ್ಯಾಶಿಷ್ಟರು ಗೌರಿ ಲಂಕೇಶ್‌ ಅವರನ್ನು ಗುಂಡಿಕ್ಕಿ ಕೊಂದ ದಿನ.

5 ಸೆಪ್ಟೆಂಬರ್ 2017 ನಾವು ಮರೆಯುವುದಿಲ್ಲ SDPIKarnataka #GowriLankesh

7 days ago

Will fight for every citizen of this country

Prakash Raj, Abdul Majeed SDPI and several others detained by Bengaluru Police During Election Commission…

1 week ago

ಪ್ರೆಸ್ ರಿಲೀಸ್

ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…

3 weeks ago