Categories: featureNewsPolitics

ನೀವೇನಾದರೂ ಪೊಲೀಸರ ಕೆಲಸವನ್ನು ಕೋಮು ಕ್ರಿಮಿ ಕೆರೆಹಳ್ಳಿಗೆ ವಹಿಸಿದ್ದೀರಾ? @DgpKarnataka ರವರು ಉತ್ತರಿಸಬೇಕಾಗಿದೆ.

ಈ ವೀಡಿಯೋ ಕನಕಪುರದ ಕೊಲೆಗೆ ಸಂಬಂಧಿಸಿದ್ದೋ ಇಲ್ಲವೋ ಗೊತ್ತಿಲ್ಲ ಆದ್ರೆ ಪ್ರಶ್ನೆ ಇರುವಂತಹದ್ದು ಈ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೋಲಿಸ್ ಇಲಾಖೆಯದ್ದೊ ಅಥವಾ ಇಂತಹ ಬೀದಿ ಗೂಂಡಾಗಳದ್ದೋ? ನೀವೇನಾದರೂ ಪೊಲೀಸರ ಕೆಲಸವನ್ನು ಕೋಮು ಕ್ರಿಮಿ ಕೆರೆಹಳ್ಳಿಗೆ ವಹಿಸಿದ್ದೀರಾ? @DgpKarnataka ರವರು ಉತ್ತರಿಸಬೇಕಾಗಿದೆ.

JusticeforIdreesPasha

~ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ

admin

Recent Posts

ತುರ್ತು ಪತ್ರಿಕಾ ಪ್ರಕಟಣೆ

(20/07/2025) ಟ್ವಿಟ್ಟರ್ ಅಭಿಯಾನವನ್ನು ಮುಂದೂಡಲಾಗಿದೆ ಧರ್ಮಸ್ಥಳ ಪ್ರಕರಣ – ಎಸ್‌ಡಿಪಿಐ ಪ್ರತಿಕ್ರಿಯೆ ಧರ್ಮಸ್ಥಳದಲ್ಲಿ ನೂರಾರು ಹೆಣ್ಣುಮಕ್ಕಳ ಅಸಹಜ ಸಾವುಗಳು, ಅತ್ಯಾಚಾರ…

1 day ago

ನ್ಯಾಯಕ್ಕಾಗಿ ಹೋರಾಟ ಘೋಷಣೆ

ಮೌನವನ್ನು ಮುರಿಯೋಣ ಸತ್ಯಕ್ಕೆ ಧ್ವನಿಯಾಗೋಣಆತ್ಮೀಯರೇ, ಧರ್ಮಸ್ಥಳದಲ್ಲಿ ಬೆಳಕಿಗೆ ಬಂದಿರುವ ಹೃದಯವಿದ್ರಾವಕ ಘಟನೆಗಳು ಅನೇಕ ಯುವತಿಯರು ಮತ್ತು ಮಹಿಳೆಯರ ಮೇಲೆ ನಡೆದ…

1 day ago

زمین حصول کے خلاف جدو جہد بالآخر کامیاب »

ایس ڈی پی آئی دیون ملی کے کسانوں کی کامیابی کا خیر مقدم کرتی ہے۔…

5 days ago