Categories: featureNewsPolitics

ನೀವೇನಾದರೂ ಪೊಲೀಸರ ಕೆಲಸವನ್ನು ಕೋಮು ಕ್ರಿಮಿ ಕೆರೆಹಳ್ಳಿಗೆ ವಹಿಸಿದ್ದೀರಾ? @DgpKarnataka ರವರು ಉತ್ತರಿಸಬೇಕಾಗಿದೆ.

ಈ ವೀಡಿಯೋ ಕನಕಪುರದ ಕೊಲೆಗೆ ಸಂಬಂಧಿಸಿದ್ದೋ ಇಲ್ಲವೋ ಗೊತ್ತಿಲ್ಲ ಆದ್ರೆ ಪ್ರಶ್ನೆ ಇರುವಂತಹದ್ದು ಈ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೋಲಿಸ್ ಇಲಾಖೆಯದ್ದೊ ಅಥವಾ ಇಂತಹ ಬೀದಿ ಗೂಂಡಾಗಳದ್ದೋ? ನೀವೇನಾದರೂ ಪೊಲೀಸರ ಕೆಲಸವನ್ನು ಕೋಮು ಕ್ರಿಮಿ ಕೆರೆಹಳ್ಳಿಗೆ ವಹಿಸಿದ್ದೀರಾ? @DgpKarnataka ರವರು ಉತ್ತರಿಸಬೇಕಾಗಿದೆ.

JusticeforIdreesPasha

~ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ

admin

Recent Posts

ಜ್ಞಾನವಾಪಿ ಮಸೀದಿ – ರಾಜ್ಯದಾದ್ಯಂತ ಪ್ರತಿಭಟನೆ

ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ

3 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…

4 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…

4 months ago