ಡಿಸೆಂಬರ್ 2022: ಗ್ರಾಮೀಣ ಮಟ್ಟದಲ್ಲಿ ಮೆಗಾ ಡೈಲಿ ತೆರೆಯಲು ನಂದಿನಿ ಮತ್ತು ಅಮುಲ್ ನಡುವೆ ಸಹಕಾರಕ್ಕೆ ಅಮಿತ್ ಶಾ ಒತ್ತಾಯ.
ಜನವರಿ 2023: ಮೂರು ಬಹು ರಾಜ್ಯ ಸಂಘಗಳು ಒಟ್ಟಾಗಿ ಸೇರಿ ರಫ್ತು ಮಾಡಲು ಮೋದಿ ಮಂತ್ರಿ ಮಂಡಲ ಅನುಮೋದನೆ.
ಮಾರ್ಚ್ 2023: ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ‘ದಹಿ’ ಎಂದು ಕಡ್ಡಾಯವಾಗಿ ಬರೆಯಲು ಆದೇಶ. ಆಕ್ರೋಶದ ನಂತರ ಹಿಂತೆಗೆತ.
ಏಪ್ರಿಲ್ 2023: ಕರ್ನಾಟಕದಲ್ಲಿ ಗುಜರಾತಿನ ಅಮುಲ್ ಸಂಸ್ಥೆಯ ಹಾಲು ಮತ್ತು ಮೊಸರು ವ್ಯಾಪಾರ ಆರಂಭ.
Justice for Iqbal ಕಾಶ್ಮೀರದ ಬಗ್ಗೆ ಮಾಧ್ಯಮಗಳ ಮತೀಯವಾದೀ ಪಕ್ಷಪಾತೀಯ ವರದಿಗೆ ಇಲ್ಯಾಸ್ ತುಂಬೆ ಖಂಡನೆ SDPIKarnataka
NRC ಯನ್ನು ಹಿಂಬಾಗಿಲ ಮೂಲಕ ತರುವ ಪಿತೂರಿ ~ಮುಹಮ್ಮದ್ ಶಫಿ,ರಾಷ್ಟ್ರೀಯ ಉಪಾಧ್ಯಕ್ಷರು
ಹುಬ್ಬಳ್ಳಿ: ಜೂನ್ 29, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಬಾಂಬೆ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ವಿಶೇಷ…
ಗದಗ, 26 ಜೂನ್ 2025: ಎಸ್ಡಿಪಿಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ ಮತ್ತು ರಾಜ್ಯ ಕಾರ್ಯದರ್ಶಿ ಹಾಗೂ…