ನಿರುದ್ಯೋಗಿ ಪದವೀಧರ & ಡಿಪ್ಲೋಮ ಪಾಸಾದವರ ಯುವನಿಧಿ ಯೋಜನೆ ಕೇವಲ 2022-23 ರಲ್ಲಿ ಪಾಸಾದವರಿಗೆ ಮಾತ್ರ ಎಂದು ಆದೇಶ ಹೊರಡಿಸಿದ್ದೀರಿ ಇದ್ಯಾವ ನ್ಯಾಯ? DK Shivakumar Chief Minister of Karnataka
ರವರೇ?
22-23 ರ ಹಿಂದೆ ಪಾಸಾಗಿ ನಿರುದ್ಯೋಗಿಗಳಾದವ್ರು
ಯಾಕೆ ಅರ್ಹರಲ್ಲ?
ಈ ಘೋರ ಅನ್ಯಾಯವನ್ನು ಸರಿಪಡಿಸಿ Mr. Rahul Gandhi
Indian National Congress – Karnataka
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
SDPIKarnataka #Gadag #LeadersConclave
ಲೀಡರ್ಸ್ ಕಾನ್ ಕ್ಲೇವ್ July 12 2026 M.K FAIZY National President State President Abdul Majeed National…
ಲೀಡರ್ಸ್ ಕಾನ್ ಕ್ಲೇವ್ Programs in North Karnataka July 2026 09th - Mandya 11th - Bijapur…