Welcome
ಜೂನ್ 14 ರಂದು (ಇಂದು) ನಡೆಯಲಿರುವ ಎಸ್ಡಿಪಿಐ ಮೈಸೂರು ನಗರ ಜಿಲ್ಲಾ ನಾಯಕರ ಶೃಂಗ ಸಭೆ ಮತ್ತು ಪಕ್ಷದ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸುತ್ತಿರುವ ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ, ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅವರಿಗೆ ಆತ್ಮೀಯ ಸ್ವಾಗತ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೈಸೂರು ನಗರ ಜಿಲ್ಲಾ ಸಮಿತಿ
2) Restore the 2B reservation and increase it to 8%. 3) An Equal Opportunities Commission…