Categories: featureNewsPolitics

ಇಂತಹ ದುರಹಂಕಾರದ ಮಾತನಾಡುವ Nalin Kumar Kateel ಸಂಸದರು ಕನ್ನಡ ನಾಡಿನಲ್ಲಿ ಬಿಜೆಪಿ ಪಕ್ಷದಿಂದ ಗೆದ್ದಿರೋದು ಏನಕ್ಕೆ? ಅವರು ರಾಜೀನಾಮೆ ನೀಡುತ್ತಾರಾ? ಕರ್ನಾಟಕ ಭಾರತದ ಅವಿಭಾಜ್ಯ ರಾಜ್ಯ. ಒಕ್ಕೂಟ ಸರ್ಕಾರಕ್ಕೆ ಕರ್ನಾಟಕದ ತೆರಿಗೆ ಹಣ ಹೋಗುತ್ತಿದ್ದು, ಕರ್ನಾಟಕದ ಸಮಸ್ಯೆಗಳನ್ನು ಆಲಿಸುವುದು ಅದರ ಕರ್ತವ್ಯ. ರಾಜ್ಯದ GST ಪಾಲು ಮಾತ್ರ ಬೇಕೇ ?

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago