Categories: featureNewsPolitics

ಇಂತಹ ದುರಹಂಕಾರದ ಮಾತನಾಡುವ Nalin Kumar Kateel ಸಂಸದರು ಕನ್ನಡ ನಾಡಿನಲ್ಲಿ ಬಿಜೆಪಿ ಪಕ್ಷದಿಂದ ಗೆದ್ದಿರೋದು ಏನಕ್ಕೆ? ಅವರು ರಾಜೀನಾಮೆ ನೀಡುತ್ತಾರಾ? ಕರ್ನಾಟಕ ಭಾರತದ ಅವಿಭಾಜ್ಯ ರಾಜ್ಯ. ಒಕ್ಕೂಟ ಸರ್ಕಾರಕ್ಕೆ ಕರ್ನಾಟಕದ ತೆರಿಗೆ ಹಣ ಹೋಗುತ್ತಿದ್ದು, ಕರ್ನಾಟಕದ ಸಮಸ್ಯೆಗಳನ್ನು ಆಲಿಸುವುದು ಅದರ ಕರ್ತವ್ಯ. ರಾಜ್ಯದ GST ಪಾಲು ಮಾತ್ರ ಬೇಕೇ ?

Recent Posts

ಪ್ರೆಸ್ ರಿಲೀಸ್

ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…

2 days ago