ಮೈಸೂರಿನಿಂದ ರಜಾದಿನ ಶ್ರೀರಂಗಪಟ್ಟಣ ತಾಲೂಕು ಕಾರೆಕುರ ಗ್ರಾಮದ ನದಿಯ ಬಳಿ ಬಂದಿದ್ದ ಪ್ರವಾಸಿಗರ (ಮಹಿಳೆ& ಮಕ್ಕಳನ್ನು ಬಿಡದೆ )ಮೇಲೆ ಮಾರಾಣಾoತಿಕ ಹಲ್ಲೆ ನಡೆಸಿ, ವಾಹನಗಳ ಮೇಲೆ ದಾಳಿ ನಡೆಸಿ ಚಿನ್ನಭಾರಣ ದೋಚಿರುವ ಆರೋಪಿಗಳನ್ನು ಕೊಡಲೇ ಬಂಧಿಸಿಲು @MandyaPolice ರಿಗೆ ಅಗ್ರಹಿಸುತ್ತೇನೆ.
@DrParameshwara @DgpKarnataka

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

admin

Recent Posts

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಪ್ರತಿನಿಧಿಗಳ ಸಭೆ (SRC) ರಾಯಚೂರಿನಲ್ಲಿ ಅದ್ದೂರಿಯಾಗಿ ಆರಂಭವಾಯಿತು.

ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ರಾಜ್ಯ ಸಮಿತಿ ಸದಸ್ಯರು ಹಾಗೂ ವಿವಿಧ ಜಿಲ್ಲೆಗಳ ಮುಖಂಡರೊಂದಿಗೆ ಪಕ್ಷದ ಧ್ವಜಾರೋಹಣ ನೆರವೇರಿಸುವ ಮೂಲಕ…

21 hours ago