ಮೈಸೂರಿನಿಂದ ರಜಾದಿನ ಶ್ರೀರಂಗಪಟ್ಟಣ ತಾಲೂಕು ಕಾರೆಕುರ ಗ್ರಾಮದ ನದಿಯ ಬಳಿ ಬಂದಿದ್ದ ಪ್ರವಾಸಿಗರ (ಮಹಿಳೆ& ಮಕ್ಕಳನ್ನು ಬಿಡದೆ )ಮೇಲೆ ಮಾರಾಣಾoತಿಕ ಹಲ್ಲೆ ನಡೆಸಿ, ವಾಹನಗಳ ಮೇಲೆ ದಾಳಿ ನಡೆಸಿ ಚಿನ್ನಭಾರಣ ದೋಚಿರುವ ಆರೋಪಿಗಳನ್ನು ಕೊಡಲೇ ಬಂಧಿಸಿಲು @MandyaPolice ರಿಗೆ ಅಗ್ರಹಿಸುತ್ತೇನೆ.
@DrParameshwara @DgpKarnataka

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

admin

Recent Posts

ಸಂತಾಪಗಳು

ಶ್ರೀಮತಿ ಚೆನ್ನಮ್ಮ ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀ ಎಚ್. ಡಿ. ದೇವೇಗೌಡ ಅವರ ಧರ್ಮಪತ್ನಿ ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀ…

3 days ago

Condolences

Smt. Chennamma Ji wife of former Prime Minister Shri H.D. Deve Gowda Ji. Deeply pained…

3 days ago