ಸಮಾಜವಾದಿ ಚಿಂತನೆಯ Siddaramaiah ನವರೇ ಬಲಪಂಥೀಯ ಚಿಂತನೆಗಳ ಪ್ರಬಲ ಪ್ರತಿಪಾದಕ ಅಲ್ಪಸಂಖ್ಯಾತ,ಮಹಿಳಾ ವಿರೋಧಿ, ಬಲಪಂಥೀಯರಿಂದ ಗೌರಿ ಹತ್ಯೆಗೀಡಾದಾಗ ಹೀಯಾಳಿಸಿದ್ದ ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ನಡೆಯುತ್ತಿರುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ನಿಮ್ಮ ಆತ್ಮ ಸಾಕ್ಷಿ ಒಪ್ಪುತ್ತದೆಯೇ? ನಿರ್ಧಾರ ನಿಮ್ಮದೇ.. ಆಲೋಚಿಸಿ…
~ಅಪ್ಸರ್ ಕೂಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ