Categories: featureNewsPolitics

ಎ.ಪಿ. ಉಸ್ತಾದ್ ಅವರಿಗೆ ಮಲೇಶಿಯಾದ ಅತ್ಯುನ್ನತ ನಾಗರೀಕ ಗೌರವದ “ಹಿಜ್ರಾ” ಪ್ರಶಸ್ತಿ

ಮಲೇಷಿಯಾ ಸರ್ಕಾರದಿಂದ ನೀಡಲಾಗುವ
ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ
“ಹಿಜ್ರಾ ಪ್ರಶಸ್ತಿ” ಗೆ ಭಾಜನರಾದ ಖ್ಯಾತ ಧಾರ್ಮಿಕ ಪಂಡಿತರೂ, ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಕ್ರಾಂತಿಯನ್ನೇ ನಡೆಸಿರುವ ದಣಿವರಿಯದ ಛಲಗಾರರೂ ಆದ ಗೌರವಾನ್ವಿತ
ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಮ್ ಕೇರಳ ಇವರಿಗೆ ತುಂಬು ಹೃದಯದ ಅಭಿನಂಧನೆಗಳು

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

admin

Recent Posts

ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಮಾನಹಾನಿಕರ ವರದಿಗಾಗಿ ಝೀ ನ್ಯೂಸ್ ಮತ್ತು ನ್ಯೂಸ್ 18 ವಿರುದ್ಧ FIR ದಾಖಲಿಸಲು ಜಮ್ಮು ಕಾಶ್ಮೀರ ನ್ಯಾಯಾಲಯದ ಆದೇಶ

Justice for Iqbal ಕಾಶ್ಮೀರದ ಬಗ್ಗೆ ಮಾಧ್ಯಮಗಳ ಮತೀಯವಾದೀ ಪಕ್ಷಪಾತೀಯ ವರದಿಗೆ ಇಲ್ಯಾಸ್ ತುಂಬೆ ಖಂಡನೆ SDPIKarnataka

1 day ago

ಬಿಹಾರ ಮತದಾರ ಪಟ್ಟಿಯ ಹಠಾತ್ ಪರಿಷ್ಕರಣೆ:

NRC ಯನ್ನು ಹಿಂಬಾಗಿಲ ಮೂಲಕ ತರುವ ಪಿತೂರಿ ~ಮುಹಮ್ಮದ್ ಶಫಿ,ರಾಷ್ಟ್ರೀಯ ಉಪಾಧ್ಯಕ್ಷರು

1 day ago

ಎಸ್ ಡಿ ಪಿ ಐ ಬಾಂಬೆ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಸಭೆ.

ಹುಬ್ಬಳ್ಳಿ: ಜೂನ್ 29, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಬಾಂಬೆ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ವಿಶೇಷ…

2 days ago