Categories: featureNewsPolitics

ಎ.ಪಿ. ಉಸ್ತಾದ್ ಅವರಿಗೆ ಮಲೇಶಿಯಾದ ಅತ್ಯುನ್ನತ ನಾಗರೀಕ ಗೌರವದ “ಹಿಜ್ರಾ” ಪ್ರಶಸ್ತಿ

ಮಲೇಷಿಯಾ ಸರ್ಕಾರದಿಂದ ನೀಡಲಾಗುವ
ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ
“ಹಿಜ್ರಾ ಪ್ರಶಸ್ತಿ” ಗೆ ಭಾಜನರಾದ ಖ್ಯಾತ ಧಾರ್ಮಿಕ ಪಂಡಿತರೂ, ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಕ್ರಾಂತಿಯನ್ನೇ ನಡೆಸಿರುವ ದಣಿವರಿಯದ ಛಲಗಾರರೂ ಆದ ಗೌರವಾನ್ವಿತ
ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಮ್ ಕೇರಳ ಇವರಿಗೆ ತುಂಬು ಹೃದಯದ ಅಭಿನಂಧನೆಗಳು

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

admin

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago