Categories: featureNewsPolitics

ಬಿಜೆಪಿ ಆಡಳಿತ ಇರುವ ಮಣಿಪುರದಲ್ಲಿ 3 ತಿಂಗಳಿಂದ ಹತ್ತಾರು ಹೆಣ್ಣುಮಕ್ಕಳ ಸಾಮೂಹಿಕ ಬಲಾತ್ಕಾರ, ಕೊಲೆ, ಬೆತ್ತಲೆ ಮೆರವಣಿಗೆ ನಡೆದಿದ್ದರೂ, ಅಲ್ಲಿಗೆ ಭೇಟಿ ನೀಡದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ (ಬಿಜೆಪಿ ನಾಯಕಿ ) ಖುಷ್ಬು

ಉಡುಪಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ತಮಾಶೆಗೆ ನಡೆಸಿದ ವಿಡಿಯೋ ಚಿತ್ರೀಕರಣದ ಘಟನೆ ಬಗ್ಗೆ ವಿಚಾರಿಸಲು ಬಂದಿರೋದು ಬಂಡತನದ ಪರಮಾವಧಿ, ರಾಜ್ಯದ ಜನತೆ BJP Karnataka ವನ್ನು ತಿರಸ್ಕರಿಸಿ ಮೂಲೆಗೆ ಎಸೆದಿದ್ದರೂ ನಿಮ್ಮ ಬಂಡತನ ನೀವು ಬಿಟ್ಟಿಲ್ಲ

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

admin

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago