Categories: featureNewsPolitics

ಜನಪರ ಹೋರಾಟಗಾರ, ವಿಚಾರವಾದಿ, ದಲಿತ ಪರ ಹೋರಾಟಗಾರ, ಅಖಿಲ ಭಾರತ ಅಂಬೇಡ್ಕರ್ ಜನಜಾಗೃತಿ ಮಹಾ ಸಮಿತಿಯ‌‌ ಸಂಸ್ಥಾಪಕ ಅಧ್ಯಕ್ಷರು, ನನ್ನ ಆತ್ಮೀಯರೂ ಆದ ಮಂಟೇಲಿಂಗಯ್ಯ ಮೈಸೂರು ಅವರು ನಿಧನರಾಗಿದ್ಧಾರೆ. ಇವರ ಅಕಾಲಿಕ ಮರಣವು ನಮಗೆ ತುಂಬಲಾರದ ನಷ್ಟವಾಗಿದೆ. ದಿವಂಗತ ಮಂಟೇಲಿಂಗಯ್ಯರವರ ಹೋರಾಟದ ಕಿಚ್ಚು ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ.

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago