Categories: featureNewsPolitics

ಸೋಶಿಯಲ್ ಡಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಳಗಾವಿ ಜಿಲ್ಲಾ  ಪ್ರತಿನಿಧಿ ಸಭೆಯು ಇಂದು ದಿನಾಂಕ 20-08-2023 ರಂದು ನಗರದಫಕ್ರ್ – ಎ – ಮಿಲ್ಲತ್ ಹಾಲ್ ನಲ್ಲಿ  ನಡೆಯಿತು.

ಸಭೆಯ ಭಾಗವಾಗಿ ಈ ಅವಧಿಯಲ್ಲಿ ಮಾಡಿದ ಕಾರ್ಯಚಟುವಟಿಕೆ ವರದಿ ಮಂಡಿಸುವಿಕೆ ಮತ್ತು ಚರ್ಚೆ ಹಾಗೂ ಜಿಲ್ಲಾ ಸಮಿತಿಗೆ ಹೆಸರುಗಳನ್ನು ಸೂಚಿಸಿ, ಚರ್ಚಿಸುವುದರ ಮೂಲಕ  ಅಸ್ತಿತ್ವಕ್ಕೆ  ಬಂದ  ಸಮಿತಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಮಕ್ಸೂದ್ ಮಕಾಂದಾರ್, ಉಪಾಧ್ಯಕ್ಷರಾಗಿ ಮೋಯಿನುದ್ದೀನ್ ಮುಜಾವರ್, ಪ್ರಧಾನ ಕಾರ್ಯದರ್ಶಿಗಳಾಗಿ ಮುಹಯ್ಝಫ್ ಮುಲಾನಿ ಮತ್ತು ನಾಸಿರ್ ಚಾಂದ್ ಶಾಹ್, ಕಾರ್ಯದರ್ಶಿಯಾಗಿ ಜಾಕೀರ್ ನಾಯಿಕ್ವಾಡಿ, ಹಾಗೂ ಕೋಶಾಧಿಕಾರಿಯಾಗಿ ಮುಜಪ್ಫರ್ ಭಾಗ್ವಾನ್ ಆಯ್ಕೆಯಾಗಿದ್ದು ಸಮಿತಿ ಸದಸ್ಯರಾಗಿ ಆಬಿದ್ ಖಾನ್, ಇಮ್ರಾನ್ ಅಥ್ಹರ್, ಮುಫ್ತಿ  ಮುಹಮ್ಮದ್ ಆಸಿಫ್, ಇಸ್ಮಾಯೀಲ್ ವನ್ನೂರ್, ಜಾವೀದ್ ಪಟ್ವೇಗಾರ್, ಆಫ್ತಾಬ್, ತಾಹೀರ್ ಶೇಕ್, ಆಯ್ಕೆಯಾದರು.

ಸಭೆಗೆ ವೀಕ್ಷಕರಾಗಿ ಆಗಮಿಸಿದ ಎಸ್.ಡಿ. ಪೀ.ಐ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರು ರಾಜಕೀಯದ ಅಗತ್ಯತೆ ಮತ್ತು ಪಕ್ಷಕ್ಕೆ ಅಗತ್ಯವಿರುವ ನಾಯಕತ್ವ ಮತ್ತಿದರ ಗುಣಗಳ ಕುರಿತು ವಿಷಯ ಮಂಡಿಸಿದರು.

ಚುನಾವಣಾ ಅಧಿಕಾರಿಯಾಗಿ ಮುಹಮ್ಮದ್ ಆಫ್ಸರ್ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

admin

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago