Categories: featureNewsPolitics

ಸೋಶಿಯಲ್ ಡಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಳಗಾವಿ ಜಿಲ್ಲಾ  ಪ್ರತಿನಿಧಿ ಸಭೆಯು ಇಂದು ದಿನಾಂಕ 20-08-2023 ರಂದು ನಗರದಫಕ್ರ್ – ಎ – ಮಿಲ್ಲತ್ ಹಾಲ್ ನಲ್ಲಿ  ನಡೆಯಿತು.

ಸಭೆಯ ಭಾಗವಾಗಿ ಈ ಅವಧಿಯಲ್ಲಿ ಮಾಡಿದ ಕಾರ್ಯಚಟುವಟಿಕೆ ವರದಿ ಮಂಡಿಸುವಿಕೆ ಮತ್ತು ಚರ್ಚೆ ಹಾಗೂ ಜಿಲ್ಲಾ ಸಮಿತಿಗೆ ಹೆಸರುಗಳನ್ನು ಸೂಚಿಸಿ, ಚರ್ಚಿಸುವುದರ ಮೂಲಕ  ಅಸ್ತಿತ್ವಕ್ಕೆ  ಬಂದ  ಸಮಿತಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಮಕ್ಸೂದ್ ಮಕಾಂದಾರ್, ಉಪಾಧ್ಯಕ್ಷರಾಗಿ ಮೋಯಿನುದ್ದೀನ್ ಮುಜಾವರ್, ಪ್ರಧಾನ ಕಾರ್ಯದರ್ಶಿಗಳಾಗಿ ಮುಹಯ್ಝಫ್ ಮುಲಾನಿ ಮತ್ತು ನಾಸಿರ್ ಚಾಂದ್ ಶಾಹ್, ಕಾರ್ಯದರ್ಶಿಯಾಗಿ ಜಾಕೀರ್ ನಾಯಿಕ್ವಾಡಿ, ಹಾಗೂ ಕೋಶಾಧಿಕಾರಿಯಾಗಿ ಮುಜಪ್ಫರ್ ಭಾಗ್ವಾನ್ ಆಯ್ಕೆಯಾಗಿದ್ದು ಸಮಿತಿ ಸದಸ್ಯರಾಗಿ ಆಬಿದ್ ಖಾನ್, ಇಮ್ರಾನ್ ಅಥ್ಹರ್, ಮುಫ್ತಿ  ಮುಹಮ್ಮದ್ ಆಸಿಫ್, ಇಸ್ಮಾಯೀಲ್ ವನ್ನೂರ್, ಜಾವೀದ್ ಪಟ್ವೇಗಾರ್, ಆಫ್ತಾಬ್, ತಾಹೀರ್ ಶೇಕ್, ಆಯ್ಕೆಯಾದರು.

ಸಭೆಗೆ ವೀಕ್ಷಕರಾಗಿ ಆಗಮಿಸಿದ ಎಸ್.ಡಿ. ಪೀ.ಐ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರು ರಾಜಕೀಯದ ಅಗತ್ಯತೆ ಮತ್ತು ಪಕ್ಷಕ್ಕೆ ಅಗತ್ಯವಿರುವ ನಾಯಕತ್ವ ಮತ್ತಿದರ ಗುಣಗಳ ಕುರಿತು ವಿಷಯ ಮಂಡಿಸಿದರು.

ಚುನಾವಣಾ ಅಧಿಕಾರಿಯಾಗಿ ಮುಹಮ್ಮದ್ ಆಫ್ಸರ್ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

admin

Recent Posts

🌟 Tribute to Dr. A.P.J. Abdul Kalam 🌟

Remembering Dr. A.P.J. Abdul Kalam, former President of India and the Missile Man of India,…

5 days ago

ಭಾರತ ಅಫ್ಘಾನಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಬೇಕು.

ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಮೌಲವಿ ಆಮಿರ್ ಖಾನ್ ಮುತ್ತಾಕಿ ಅವರ ಭಾರತ ಭೇಟಿಯು ಒಂದು ಉತ್ತಮ ಬೆಳವಣಿಗೆ.…

6 days ago

ಚುನಾವಣಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುವಲ್ಲಿ ಬಿಹಾರ ಜನತೆ ಮುಂದಾಳತ್ವ ವಹಿಸಬೇಕು

~ಮೊಹಮ್ಮದ್ ಇಲ್ಯಾಸ್ ತುಂಬೆ,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

7 days ago

ಪ್ಯಾಲೆಸ್ತೀನ್ ಪ್ರತಿರೋಧಕ್ಕೆ ಎಸ್‌ಡಿಪಿಐ ನಮನ ಯುದ್ಧ ವಿರಾಮಕ್ಕೆ ಸ್ವಾಗತ.

ಗಾಜಾದಲ್ಲಿ ಯುದ್ಧ ವಿರಾಮದ ಪ್ರಾರಂಭಿಕ ಹಂತಗಳನ್ನು ವಿಶ್ವವು ಕಣ್ತುಂಬಿಕೊಳ್ಳುತ್ತಿರುವ ಈ ಮಹತ್ವದ ಮುನ್ನಡೆಯ ಸಾಧನೆಗೆ ಕಾರಣರಾದ ಎಲ್ಲರಿಗೂ ಹೃತೂರ್ವಕ ಕೃತಜ್ಞತೆಯನ್ನು…

1 week ago