Categories: featureNewsPolitics

ಮಾನ್ಯ Chief Minister of Karnataka ರವರೇಜನಪರ ಹೋರಾಟಗಾರರ ಮೇಲಿನ ಕೇಸುಗಳನ್ನು ಹಿಂಪಡೆಯುವ ನಿಮ್ಮ ನಿರ್ಧಾರ ಸ್ವಾಗತರ್ಹ. .

ಇದೇ ರೀತಿ ಕೇಂದ್ರದ Bharatiya Janata Party (BJP) ಸರ್ಕಾರ ಮುಸ್ಲಿಂ ದ್ವೇಷದ ಭಾಗವಾಗಿ ತರಲು ಹೊರಟಿದ್ದ NRC/CAA ವಿರುದ್ಧ ಪ್ರತಿಭಟನೆ ನಡೆಸಿದ ಹೋರಾಟಗಾರರ ಮೇಲೆ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯಲು ಆಗ್ರಹಿಸುತ್ತೇನೆ

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

admin

Recent Posts

Condolences

It is with deep sorrow that I have learned the news of the demise of…

18 hours ago