Categories: featureNewsPolitics

ಸಂವಿಧಾನ ದಿನದ ಶುಭಾಶಯಗಳು

“ಸಾಕಷ್ಟು ತ್ಯಾಗ, ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯವನ್ನು ಭದ್ರವಾಗಿಸಲು ದೇಶಕ್ಕೆ ಸಮರ್ಥ ಸಂವಿಧಾನ ಬೇಕಿತ್ತು. ಆ ಜವಾಬ್ದಾರಿಯನ್ನು ಹೊತ್ತ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಗತಿ, ಸಮಾನತೆ, ಸಹಬಾಳ್ವೆಯ ತತ್ವಗಳ ಆಧಾರದ ಮೇಲೆ ಸಂವಿಧಾನ ರಚಿಸಿ ಭಾರತದ ಜನತೆಗೆ ಸಮರ್ಪಿಸಿದ ದಿನ ಇಂದು. ಅವರ ಶ್ರಮ ಮತ್ತು ಸಂವಿಧಾನದ ಮಹತ್ವವನ್ನು ಪಸರಿಸುವ ಮೂಲಕ ಈ ದೇಶಕ್ಕೆ ಎದುರಾಗಿರುವ ಮತ್ತು ಎದುರಾಗಬಹುದಾದ ಸವಾಲುಗಳಿಗೆ ಜನರನ್ನು ಸಜ್ಜುಗೊಳಿಸೋಣ.”

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

ConstitutionDay #SDPIKarnataka

admin

Recent Posts

ಬೆಂಗಳೂರಿನ ಫಕೀರ್ ಕಾಲೋನಿಯ ಬಡವರ ಮನೆಗಳಿಗೆ ಬುಲ್ಲೋಜರ್! ಇನ್ಫೋಸಿಸ್ ನಿಂದ KIADB ಭೂಮಿ ರಿಯಲ್ ಎಸ್ಟೇಟ್‌ಗೆ ಮಾರಾಟ ಸರ್ಕಾರ ಮೌನ!

ಬಡವರ ಕಣ್ಣಿಗೆ ಸುಣ್ಣ, ಕಾರ್ಪೊರೇಟ್ ಕಣ್ಣಿಗೆ ಬೆಣ್ಣೆ 53.5 ಎಕರೆ ಭೂಮಿ ದುರುಪಯೋಗ ಪಡಿಸಿಕೊಂಡ ಇನ್ಫೋಸಿಸ್ ವಿರುದ್ಧ ಏನು ಕ್ರಮ..?…

2 hours ago

ಮಾನ್ಯ ಮುಖ್ಯಮಂತ್ರಿಗಳೇ ಕೇವಲ ರಾಜಕೀಯ ಹೇಳಿಕೆ ಸಾಲದು, ಅಧಿಕೃತ ಆದೇಶ ಪತ್ರ ಹೊರಡಿಸಿ.

ಇವತ್ತಿನ ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ಮುಟ್ಟಿದೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನಿರಾಶ್ರಿತರಿಗೆ ಪರ್ಯಾಯ ಜಾಗ ಕಲ್ಪಿಸುವ ಭರವಸೆಯನ್ನು ನೀಡಿದ್ದಾರೆ. ಆದರೆ…

1 day ago

On SDPI’s Remarkable Victory in BAJPE PATTANA PANCHAYAT Elections, Mangaluru District

Congratulations We extend our sincere thanks to all the voters who supported SDPI in the…

5 days ago

ಬಜಪೆ ಪಟ್ಟಣ ಪಂಚಾಯತ್, (ಮಂಗಳೂರು ಜಿಲ್ಲಾ) ಚುನಾವಣೆಯಲ್ಲಿ SDPI ಯ ಅಭ್ಯರ್ಥಿಗಳ ಶ್ರೇಷ್ಠ ವಿಜಯ

ಅಭಿನಂದನೆಗಳು ಬಜ್ಪೆ ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ SDPI ಗೆ ಮತ ನೀಡಿದ ಎಲ್ಲಾ ಮತದಾರರಿಗೂ ಧನ್ಯವಾದಗಳು. ನೂತನ ಪಟ್ಟಣ ಪಂಚಾಯತ್…

5 days ago