ಪ್ರಧಾನಿ Narendra Modi ಅವರ ಆಪ್ತ ಬಿಜೆಪಿ ಪ್ರತಾಪ್ ಸಿಂಹ ಅವರ ವಿಸಿಟರ್ ಪಾಸ್ ಪಡೆದುಕೊಂಡು ಲೋಕಸಭೆಯಲ್ಲಿ ದಾಳಿ ನಡೆಸಿರುವ ದಾಳಿಕೋರರಿಗೆ ಲೋಕಸಭೆಯ ಪ್ರವೇಶ ಪಾಸ್ ನೀಡಿದ್ದಕ್ಕಾಗಿ ಬಿಜೆಪಿ ಸಂಸದರ ವಿರುದ್ಧ ನೈತಿಕ ಸಮಿತಿ ಕ್ರಮ ಕೈಗೊಳ್ಳುತ್ತದೆಯೇ? ದಾಳಿಕೋರರಿಗೂ ಸಂಸದನಿಗೆ ಯಾವ ರೀತಿಯ ಸಂಭಂದ ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು
~ಅಪ್ಸರ್ ಕೂಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ