“ಮುಸಲ್ಮಾನ ಸಮುದಾಯದ ಮಹಿಳೆಯರಿಗೆ ದಿನಕೊಬ್ಬ ಗಂಡ ಇದ್ದ! ಎಂದು ಹೇಳಿಕೆ ನೀಡುವ ಅಪರಾಧ ಮಾಡಿರುವ ಕಲ್ಲಡ್ಕ ಪ್ರಭಾಕರ ಭಟ್ಟನನ್ನು ಬಂಧಿಸಲು ಸಾಧ್ಯವಾಗದಿದ್ದರೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ನಿಮ್ಮದು ರಣಹೇಡಿ ಸರ್ಕಾರ ಎಂದು ಒಪ್ಪಿಕೊಳ್ಳಿ. ಮತ್ತು ಆ ರಣಹೇಡಿ ಸರ್ಕಾರದ ರಣಧೀರರು ತಾವೇ ಎಂಬ ಲೇಬಲನ್ನು ನಿಮ್ಮ ಹಣೆಗೆ ಅಂಟಿಸಿಕೊಳ್ಳಿ.”