ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿ ಬಾಬರಿ ಮಸೀದಿಯನ್ನು ಒಡೆದದ್ದು ಸಂವಿಧಾನದ ಕಗ್ಗೊಲೆ. ಮುಂದೊಂದು ದಿನ ಸಂವಿಧಾನ ಬದ್ದವಾಗಿ ಬಾಬರಿ ಮಸೀದಿ ಅದೇ ಸ್ಥಳದಲ್ಲಿ ಪುನರ್ ನಿರ್ಮಿಸಿ ಸಂವಿಧಾನದ ಆಶಯಗಳು ಜೀವಂತ ಇದೆಯೆಂದು ಜಗತ್ತಿಗೆ ಸಾರಿ ಹೇಳಬೇಕಾಗಿದೆ#BabriMasjid
~ಅಬ್ದುಲ್ ಲತೀಫ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ