ರಾಮ ಮಂದಿರ ಭಾರತೀಯರ ಉದ್ಘಾಟನೆ ಅಲ್ಲ ಒಂದು ವರ್ಗದ ಉದ್ಘಾಟನೆ ಅಷ್ಟೇ.. ಇಷ್ಟೆಲ್ಲಾ ಆರ್ಭಟ ಸರಕಾರದ ಸಾರ್ವಜನಿಕ ವಾಹನದಲ್ಲಿ ಬೇಕಾ? ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇದು ಕಡೂರಿನಿಂದ ಮಂಗಳೂರುಗೆ ಬರುವ KSRTC ಬಸ್ಸು ಇದರಲ್ಲಿ ಕೇಸರಿ ಧ್ವಜ ಹಾಕಲಾಗಿದೆ.ಕೂಡಲೇ ತೆರವು ಗೊಳಿಸಿ.
~ರಿಯಾಝ್ ಕಡಂಬು,
ರಾಜ್ಯ ಸಮಿತಿ ಸದಸ್ಯರು, SDPI ಕರ್ನಾಟಕ
Announcement AYESHA SHABBIR 25/02/26, WEDNESDAY @1:30 Pm ZOHAR Namaz @MASJID-E-UQBA Saraipalya, THANISANDRA, BANGALORE Scan for…
ಭಾರತದ ಸ್ವಾಭಿಮಾನದ ಸಂಕೇತವಾಗಿ, ಬ್ರಿಟಿಷರ ದಮನಕ್ಕೆ ತಲೆಬಾಗದೆ ಹೋರಾಡಿದ ಧೈರ್ಯಶಾಲಿ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯತಿಥಿಯಂದು ಅವರ…
~ರಮಜಾನ ಕಡಿವಾಲ,ರಾಜ್ಯ ಕಾರ್ಯದರ್ಶಿ SDPIKarnataka #Bagalkot