feature

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ನಿಮ್ಮ ಘನ ಸರ್ಕಾರದ ಮೂಗಿನ ನೇರ, ರಾಯಚೂರು ನಗರದಲ್ಲಿ 18 ಎಕರೆ ವಕ್ಫ್ ಆಸ್ತಿಯನ್ನು, ನಿಮ್ಮದೇ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿ ಕೊಟ್ಟಿದ್ದಾರೆ. ಇದೇ ರೀತಿ ಮೈಸೂರು ನಗರದಲ್ಲಿ 3 ಎಕರೆ ಭೂಗಳ್ಳರು ಕಬಳಿಸಿದ್ದಾರೆ. ವಕ್ಫ್ ಭೂಮಿ ಕಬಳಿಸುವುದು ನಿಮ್ಮ 6ನೇ ಗ್ಯಾರಂಟಿಯಾ?

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

admin

Recent Posts

NAMAZ-E-JANAZA & TADFEEN

Announcement AYESHA SHABBIR 25/02/26, WEDNESDAY @1:30 Pm ZOHAR Namaz @MASJID-E-UQBA Saraipalya, THANISANDRA, BANGALORE Scan for…

1 day ago

Condolences

We are deeply saddened by the demise of AYESHA MADAM SWC Member and WIM State…

1 day ago

“ಅನ್ಯಾಯದ ವಿರುದ್ಧ ಎದ್ದ ಸ್ವರವೇ ಸ್ವಾತಂತ್ರ್ಯದ ಬೀಜವಾಗುತ್ತದೆ.”

ಭಾರತದ ಸ್ವಾಭಿಮಾನದ ಸಂಕೇತವಾಗಿ, ಬ್ರಿಟಿಷರ ದಮನಕ್ಕೆ ತಲೆಬಾಗದೆ ಹೋರಾಡಿದ ಧೈರ್ಯಶಾಲಿ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯತಿಥಿಯಂದು ಅವರ…

4 days ago