Categories: featureNewsPolitics

ಮುಸ್ಲಿಂ ದ್ವೇಷವೇ ಬಿಜೆಪಿಯ ರಾಜಕೀಯ ಬಂಡವಾಳ,ಮುಸ್ಲಿಮರನ್ನು ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ತುಳಿಯುವುದು ಅವರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುವುದು ಆ ಮೂಲಕ ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿಸುವುದೇ ಬಿಜೆಪಿಯ ಮುಖ್ಯ ಆಜೆಂಡವಾಗಿದೆ.ವಕ್ಸ್ ಕಾನೂನು ಇದೆ ಸಂಚಿನ ಒಂದು ಭಾಗವಾಗಿದೆ ಇದೇ ರೀತಿ ಹಿಂದುಳಿದ ವರ್ಗಗಳನ್ನು ದಲಿತರನ್ನು ರೈತರನ್ನು ಹಾಗೂ ಕಾರ್ಮಿಕರನ್ನು ತುಳಿಯುವಂತಹ ದಮನಕಾರಿ ಆಡಳಿತ ಬಿಜೆಪಿಯದ್ದಾಗಿದೆ.ಹಾಗಾಗಿ ಎಲ್ಲ ದಮನಿತ ವರ್ಗಗಳು ಈ ಸಂವಿಧಾನ ವಿರೋಧಿ ಜನ ವಿರೋಧಿ ಸರ್ಕಾರದ ವಿರುದ್ಧ ಮಾಡಲೇಬೇಕಾಗಿದೆ. ಸಂಘಟಿತವಾಗಿ ಹೋರಾಟ~ಅಬ್ದುಲ್ ಮಜೀದ್‌, ರಾಜ್ಯಾಧ್ಯಕ್ಷರು, SDPI Karnataka

admin

Recent Posts

ಸಂತಾಪ

ಸೈಯದ್ ಯಾಸೀನ್ ರಾಯಚೂರು ನಗರದ ಮಾಜಿ ಶಾಸಕ 12.07.2026 ರಾಯಚೂರು ನಗರದ ಮಾಜಿ ಶಾಸಕರಾದ ಸೈಯದ್ ಯಾಸಿನ್ ರವರು ನಿಧನ…

5 days ago

SDPI Leaders Conclave

ಲೀಡರ್ಸ್‌ ಕಾನ್ ಕ್ಲೇವ್ July 12 2026 M.K FAIZY National President State President Abdul Majeed National…

5 days ago

Leaders Conclave

ಲೀಡರ್ಸ್‌ ಕಾನ್ ಕ್ಲೇವ್ Programs in North Karnataka July 2026 09th - Mandya 11th - Bijapur…

6 days ago