“ಸ್ವಾತಂತ್ರ್ಯವನ್ನು ರಕ್ಷಿಸೋಣ, ದೇಶವನ್ನು ಉಳಿಸೋಣ”
ರಾಷ್ಟ್ರದ ಏಕತೆ ನಮ್ಮ ಬಲ, ಸ್ವಾತಂತ್ರ್ಯ ನಮ್ಮ ಹೆಮ್ಮೆ, ನ್ಯಾಯ ಮತ್ತು ಸಮಾನತೆ ನಮ್ಮ ಹಕ್ಕು, ಅದನ್ನು ಉಳಿಸೋಣ ಬಲಪಡಿಸೋಣ. ಸ್ವಾತಂತ್ರ್ಯವನ್ನು ಕಾಪಾಡಿ ಅನ್ಯಾಯವನ್ನು ಎದುರಿಸಿ ಹಸಿವು-ಭಯಗಳಿಲ್ಲದ ಭಾರತವನ್ನು ಒಟ್ಟಾಗಿ ನಿರ್ಮಿಸೋಣ. ನಮ್ಮ ಸ್ವಾತಂತ್ರ್ಯನಮ್ಮ ಭವಿಷ್ಯ ಅದನ್ನು ಯಾರೂ ಕಸಿಯಬಾರದು, ಸಮಾನತೆ ಮತ್ತು ಸಹೋದರತ್ವದ ಭಾರತವನ್ನು ಕಟ್ಟೋಣ.
~ರಿಯಾಜ್ ಕಡಂಬು,
ಕಾರ್ಯದರ್ಶಿ, SDPI ಕರ್ನಾಟಕ
Ambedkar Jatha-3 احتجاجی اجلاس | 15اگست Belagavi | 10:30 AM سورنا سودها مطالبات 2B ریزرویشن…
DEMAND'S MEET | 15th DECEMBER BELAGAVI 10:30 AM Suvarna Soudha DEMANDS Restore the 2B Reservation…
Ambedkar Jatha-3 Ehtijaji Ajlas BELAGAVI 10:30 AM Suvarna Soudha DEMANDS 2B Reservation ko dobara bahal…
ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ – 3 📍 VENUE: Kudachi | Public Program SDPIKarnataka #AmbedkarJatha3 #chalobelagavi
Ambedkar Jatha-3 BJP ಮುಸ್ಲಿಮ್ ದ್ವೇಷದ ಭಾಗವಾಗಿ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಮತ್ತು ಮುಸ್ಲಿಮ್ ವಿರೋಧಿ ಮಸೂದೆಗಳನ್ನು ಜಾರಿಗೊಳಿಸುತ್ತದೆ. ಕಾಂಗ್ರೆಸ್ ಬಿಜೆಪಿ…
SDPI Karnataka SDPI ಹಲವು ಬೇಡಿಕೆಗಳೊಂದಿಗೆ ಕಿತ್ತೂರ ಚೆನ್ನಮ್ಮಳ ಮಣ್ಣಿನಿಂದ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾವನ್ನು ಆರಂಭಿಸಿ ಸುವರ್ಣ ಸೌಧಕ್ಕೆ…