“ಸ್ವಾತಂತ್ರ್ಯವನ್ನು ರಕ್ಷಿಸೋಣ, ದೇಶವನ್ನು ಉಳಿಸೋಣ”
ರಾಷ್ಟ್ರದ ಏಕತೆ ನಮ್ಮ ಬಲ, ಸ್ವಾತಂತ್ರ್ಯ ನಮ್ಮ ಹೆಮ್ಮೆ, ನ್ಯಾಯ ಮತ್ತು ಸಮಾನತೆ ನಮ್ಮ ಹಕ್ಕು, ಅದನ್ನು ಉಳಿಸೋಣ ಬಲಪಡಿಸೋಣ. ಸ್ವಾತಂತ್ರ್ಯವನ್ನು ಕಾಪಾಡಿ ಅನ್ಯಾಯವನ್ನು ಎದುರಿಸಿ ಹಸಿವು-ಭಯಗಳಿಲ್ಲದ ಭಾರತವನ್ನು ಒಟ್ಟಾಗಿ ನಿರ್ಮಿಸೋಣ. ನಮ್ಮ ಸ್ವಾತಂತ್ರ್ಯನಮ್ಮ ಭವಿಷ್ಯ ಅದನ್ನು ಯಾರೂ ಕಸಿಯಬಾರದು, ಸಮಾನತೆ ಮತ್ತು ಸಹೋದರತ್ವದ ಭಾರತವನ್ನು ಕಟ್ಟೋಣ.
~ರಿಯಾಜ್ ಕಡಂಬು,
ಕಾರ್ಯದರ್ಶಿ, SDPI ಕರ್ನಾಟಕ
Announcement AYESHA SHABBIR 25/02/26, WEDNESDAY @1:30 Pm ZOHAR Namaz @MASJID-E-UQBA Saraipalya, THANISANDRA, BANGALORE Scan for…
We are deeply saddened by the demise of AYESHA MADAM SWC Member and WIM State…
ಭಾರತದ ಸ್ವಾಭಿಮಾನದ ಸಂಕೇತವಾಗಿ, ಬ್ರಿಟಿಷರ ದಮನಕ್ಕೆ ತಲೆಬಾಗದೆ ಹೋರಾಡಿದ ಧೈರ್ಯಶಾಲಿ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯತಿಥಿಯಂದು ಅವರ…
~ರಮಜಾನ ಕಡಿವಾಲ,ರಾಜ್ಯ ಕಾರ್ಯದರ್ಶಿ SDPIKarnataka #Bagalkot