ಅಹಿಂಸೆಯ ಹಾದಿಯಲ್ಲಿ – ಗಾಂಧೀಜಿಯ ಕನಸಿನ ಭಾರತ
ಇಂದು ಗಾಂಧೀ ಜಯಂತಿ ಸಂದರ್ಭದಲ್ಲಿ, ಬಡವರ ಹಕ್ಕು, ದುರ್ಬಲರ ಧ್ವನಿ ಮತ್ತು ನ್ಯಾಯಕ್ಕಾಗಿ ಹೋರಾಡುವ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸೋಣ.ಅದು ಗಾಂಧೀಜಿಯ ಕನಸಿನ ಭಾರತದ ನಿಜವಾದ ದಾರಿ.
~ಮೌಲನಾ ಅಕ್ರಮ್,
ರಾಜ್ಯ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ
ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…