Categories: featureNewsPolitics

ನ್ಯಾಯದ ಜಯ

ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪ್ರಕರಣದಲ್ಲಿ ಬಂಧಿತರಾದ ಇಬ್ಬರಿಗೆ ಸರ್ವೋಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ

ಇದು ನ್ಯಾಯ ಮತ್ತು ಸತ್ಯದ ಗೆಲುವಾಗಿದೆ
ಈ ಕಾನೂನು ಹೋರಾಟದಲ್ಲಿ ಸಹಕರಿಸಿದ ಎಲ್ಲರಿಗೂ ಎಸ್‌ಡಿಪಿಐ ಧನ್ಯವಾದಗಳನ್ನು ಸಲ್ಲಿಸುತ್ತದೆ.

ಅನ್ಯಾಯ ಅದೆಷ್ಟು ಪ್ರಭಾವಶಾಲಿಯಾದರು ಅಂತಿಮ ಗೆಲುವು ನ್ಯಾಯದ ಪರವಾಗಿರುತ್ತದೆ

ನ್ಯಾಯ ಮತ್ತು ಸತ್ಯದ ವಿಜಯ #KGHalli #DJHalli #SDPI #JusticePrevails #InsaafKiJeet

~ಅಬ್ದುಲ್ ಹನ್ನಾನ್
ರಾಜ್ಯ ಉಪಾಧ್ಯಕ್ಷರು
SDPI ಕರ್ನಾಟಕ

admin

Recent Posts

“ಅನ್ಯಾಯದ ವಿರುದ್ಧ ಎದ್ದ ಸ್ವರವೇ ಸ್ವಾತಂತ್ರ್ಯದ ಬೀಜವಾಗುತ್ತದೆ.”

ಭಾರತದ ಸ್ವಾಭಿಮಾನದ ಸಂಕೇತವಾಗಿ, ಬ್ರಿಟಿಷರ ದಮನಕ್ಕೆ ತಲೆಬಾಗದೆ ಹೋರಾಡಿದ ಧೈರ್ಯಶಾಲಿ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯತಿಥಿಯಂದು ಅವರ…

1 day ago

RAMADAN MUBARAK

Ramadan is a month of discipline, sacrifice, justice, and compassion. May this sacred month strengthen…

3 days ago