Categories: featureNewsPolitics

ಕನ್ನಡ ರಾಜ್ಯೋತ್ಸವಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕಎಸ್.ಡಿ.ಪಿ.ಐ ಸಂಕಲ್ಪ

ಒಲವಿನ ಕರ್ನಾಟಕ ನವೆಂಬರ್ 1 2025

ಒಲವಿನ ಒಡನಾಟದೊಂದಿಗೆ ಕನ್ನಡ ರಾಜ್ಯೋತ್ಸವವು ನಮ್ಮ ಹೃದಯಗಳನ್ನು ಒಗ್ಗೂಡಿಸಲಿ. 1956ರ ನವೆಂಬರ್ 1ರಂದು ರೂಪಿತ ಕರ್ನಾಟಕವು ಕನ್ನಡದ ಗಾಂಭೀರ್ಯ, ಸಂಸ್ಕೃತಿಯ ಸೌಂದರ್ಯ ಮತ್ತು ಜನತೆಯ ಒಗ್ಗಟ್ಟಿನ ಸಂಕೇತ. ಭಾಷೆ, ಸಾಹಿತ್ಯ, ಸಂಗೀತ-ಕಲೆಗಳ ಗರ್ವದೊಂದಿಗೆ ಹೊಸ ಗು ಹುರುಪಿನೊಂದಿಗೆ ಕರ್ನಾಟಕವನ್ನು ಕಟ್ಟೋಣ.

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

~ಇಬ್ರಾಹಿಂ ಮಜೀದ್ ತುಂಬೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

SDPIKarnataka #kannadarajyotsava2025

admin

Recent Posts

ಕಬ್ಬು ಬೆಳೆಗಾರರ ಹೋರಾಟಕ್ಕೆ ಎಸ್.ಡಿ.ಪಿ.ಐ ಸಂಪೂರ್ಣ ಬೆಂಬಲ

ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನಿಗಧಿ ಮಾಡ ಬೇಕೆಂದು ಆಗ್ರಹಿಸಿ ಈಗಾಗಲೇ ಕಬ್ಬು ಬೆಳೆಗಾರರು ಬೆಳಗಾವಿ ಜಿಲ್ಲೆಯಲ್ಲಿ ಕಳೆದ…

1 day ago

ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ – ಎಸ್.ಡಿ.ಪಿ.ಐ

ಬೆಳಗಾವಿ. ನ - 4 : ಜಿಲ್ಲೆಯ ರೈತರು ಕಳೆದ ಹಲವು ದಿನಗಳಿಂದ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಬೀದಿಗೆ ಬಂದು…

2 days ago

Condolence Message

The SDPI Karnataka State Committee expresses its heartfelt condolences on the sad demise of the…

3 days ago

ಸಂತಾಪಗಳು

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯರಾದ ಡಾ. ಮಹಬೂಬ್ ಅವಾದ್ ಶರೀಫ್ ರವರ…

3 days ago

ಸಂತಾಪಗಳು

ಮಾಜಿ ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಶ್ರೀ ಹೆಚ್.ವೈ. ಮೇಟಿ ಅವರ ನಿಧನಕ್ಕೆ ತೀವ್ರ ಸಂತಾಪಗಳನ್ನು…

3 days ago