ಒಲವಿನ ಕರ್ನಾಟಕ ನವೆಂಬರ್ 1 2025
ಒಲವಿನ ಒಡನಾಟದೊಂದಿಗೆ ಕನ್ನಡ ರಾಜ್ಯೋತ್ಸವವು ನಮ್ಮ ಹೃದಯಗಳನ್ನು ಒಗ್ಗೂಡಿಸಲಿ. 1956ರ ನವೆಂಬರ್ 1ರಂದು ರೂಪಿತ ಕರ್ನಾಟಕವು ಕನ್ನಡದ ಗಾಂಭೀರ್ಯ, ಸಂಸ್ಕೃತಿಯ ಸೌಂದರ್ಯ ಮತ್ತು ಜನತೆಯ ಒಗ್ಗಟ್ಟಿನ ಸಂಕೇತ. ಭಾಷೆ, ಸಾಹಿತ್ಯ, ಸಂಗೀತ-ಕಲೆಗಳ ಗರ್ವದೊಂದಿಗೆ ಹೊಸ ಗು ಹುರುಪಿನೊಂದಿಗೆ ಕರ್ನಾಟಕವನ್ನು ಕಟ್ಟೋಣ.
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
~ಇಬ್ರಾಹಿಂ ಮಜೀದ್ ತುಂಬೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನಿಗಧಿ ಮಾಡ ಬೇಕೆಂದು ಆಗ್ರಹಿಸಿ ಈಗಾಗಲೇ ಕಬ್ಬು ಬೆಳೆಗಾರರು ಬೆಳಗಾವಿ ಜಿಲ್ಲೆಯಲ್ಲಿ ಕಳೆದ…
ಬೆಳಗಾವಿ. ನ - 4 : ಜಿಲ್ಲೆಯ ರೈತರು ಕಳೆದ ಹಲವು ದಿನಗಳಿಂದ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಬೀದಿಗೆ ಬಂದು…
The SDPI Karnataka State Committee expresses its heartfelt condolences on the sad demise of the…