ಪ್ರತಿ ಮಗುವಿನ ರಕ್ಷಣೆ ನಮ್ಮ ಹೊಣೆಗಾರಿಕೆ
ಇಂದಿನ ಮಕ್ಕಳೇ ದೇಶದ ಉತ್ತಮ ಭವಿಷ್ಯದ ಆಧಾರಸ್ತಂಭಗಳು. ಅವರಿಗೆ ಉತ್ತಮ ಶಿಕ್ಷಣ, ಆತ್ಮವಿಶ್ವಾಸ,ಪೌಷ್ಟಿಕ ಆಹಾರ, ವೈದ್ಯಕೀಯ ಸೌಲಭ್ಯಗಳು ಮತ್ತು ದೂರದೃಷ್ಟಿ ಯೋಜನೆಗಳನ್ನು ನೀಡುವುದು ನಮ್ಮೆಲ್ಲರ ಕರ್ತವ್ಯ. ದುಃಖದ ವಿಷಯವೆಂದರೆ, ಈ ಎಲ್ಲಾ ವಿಚಾರಗಳಲ್ಲಿ ನಾವು ಅನೇಕ ಬಡ ರಾಷ್ಟ್ರಗಳಿಗಿಂತಲೂ ಹಿಂದುಳಿದಿದ್ದೇವೆ. ಸರ್ಕಾರಗಳು ಭಾಷಣಗಳಿಂದ ಹೊರಬಂದು ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಕಾರ್ಯಕ್ಕೆ ಇಳಿಯಬೇಕು. ಅದುವೇ ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಮತ್ತು ಅವರ ಜನ್ಮದಿನವನ್ನು ‘ಮಕ್ಕಳ ದಿನ’ವಾಗಿ ಆಚರಿಸುವ ನೈಜತೆ.
youngdemocrats #sdpikarnataka
SDPIKarnataka #Gadag #LeadersConclave