Categories: featureNewsPolitics

ಬಜಪೆ ಪಟ್ಟಣ ಪಂಚಾಯತ್, (ಮಂಗಳೂರು ಜಿಲ್ಲಾ) ಚುನಾವಣೆಯಲ್ಲಿ SDPI ಯ ಅಭ್ಯರ್ಥಿಗಳ ಶ್ರೇಷ್ಠ ವಿಜಯ

ಅಭಿನಂದನೆಗಳು

ಬಜ್ಪೆ ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ SDPI ಗೆ ಮತ ನೀಡಿದ ಎಲ್ಲಾ ಮತದಾರರಿಗೂ ಧನ್ಯವಾದಗಳು. ನೂತನ ಪಟ್ಟಣ ಪಂಚಾಯತ್ ಗೆ ಮತದಾರರು ಮೂರು ಮಂದಿ ಅಭ್ಯರ್ಥಿಗಳನ್ನು ಕಳುಹಿಸಿ ಕೊಟ್ಟಿದ್ದಾರೆ. ವಿಜಯಗೊಂಡ ಮೂರು ಅಭ್ಯರ್ಥಿಗಳಿಗೂ ಅಭಿನಂದನೆಗಳು. ಚುನಾವಣಾ ಫಲಿತಾಂಶದಲ್ಲಿ SDPI ಯ ಎಲ್ಲಾ ಅಭ್ಯರ್ಥಿಗಳು ಸ್ವಾಭಿಮಾನದ ಮತವನ್ನು ಗಳಿಸಿ ಹೊಸ ಭಾಶ್ಯ ಬರೆದಿದ್ದಾರೆ. ಪಕ್ಷದ ಆಶಯ ಸಿದ್ಧಾಂತಗಳನ್ನು ಜನ ಮತ ನೀಡುವ ಮೂಲಕ ಮತ್ತೆ ಎತ್ತಿ ಹಿಡಿದಿದ್ದಾರೆ. ಈ ಚುನಾವಣೆಯಲ್ಲಿ ಹಗಲಿರುಳು ದುಡಿದ ಎಲ್ಲಾ ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ಹಿತೈಷಿಗಳಿಗೆ ಧನ್ಯವಾದಗಳು.

ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

admin

Recent Posts

ಸಂತಾಪ

ಸೈಯದ್ ಯಾಸೀನ್ ರಾಯಚೂರು ನಗರದ ಮಾಜಿ ಶಾಸಕ 12.07.2026 ರಾಯಚೂರು ನಗರದ ಮಾಜಿ ಶಾಸಕರಾದ ಸೈಯದ್ ಯಾಸಿನ್ ರವರು ನಿಧನ…

6 days ago