Categories: featureNewsPolitics

ಚುನಾವಣಾ ಆಯೋಗದ ಹೆಸರನ್ನು ಮುಂದಿಟ್ಟು ಎಸ್‌ಐಆರ್ ಜಾರಿಗೊಳಿಸುವುದು, ಪ್ರಜಾಸತ್ತಾತ್ಮಕ ಹಕ್ಕುಗಳನ್ನೇ ಕುಂಠಿತಗೊಳಿಸುವ ಅಪಾಯಕಾರಿ ಪ್ರಯತ್ನ ಎಂದು ಕಾಣುತ್ತಿದೆ. ಮತದಾರರ ಹಕ್ಕುಗಳನ್ನು ಕಡಿತಗೊಳಿಸುವ ಯಾವುದೇ ಆಟವನ್ನೂ ಜನರು ಮೌನವಾಗಿ ಒಪ್ಪಿಕೊಳ್ಳುವುದಿಲ್ಲ – ಇಂತಹ ಕ್ರಮಗಳನ್ನು ಜನತಾಂತ್ರಿಕ ಶಕ್ತಿಗಳು ತೀವ್ರವಾಗಿ ಎದುರಿಸಲೇಬೇಕು.

ಸೈಯದ್ ಅಕ್ರಮ್ ಮೌಲಾನ,
ರಾಜ್ಯ ಕಾರ್ಯದರ್ಶಿ

SDPIKarnataka #Davangere

admin

Recent Posts

ಸಂತಾಪ

ಸೈಯದ್ ಯಾಸೀನ್ ರಾಯಚೂರು ನಗರದ ಮಾಜಿ ಶಾಸಕ 12.07.2026 ರಾಯಚೂರು ನಗರದ ಮಾಜಿ ಶಾಸಕರಾದ ಸೈಯದ್ ಯಾಸಿನ್ ರವರು ನಿಧನ…

6 days ago

SDPI Leaders Conclave

ಲೀಡರ್ಸ್‌ ಕಾನ್ ಕ್ಲೇವ್ July 12 2026 M.K FAIZY National President State President Abdul Majeed National…

6 days ago