Categories: featureNewsPolitics

ಚುನಾವಣಾ ಆಯೋಗದ ಹೆಸರನ್ನು ಮುಂದಿಟ್ಟು ಎಸ್‌ಐಆರ್ ಜಾರಿಗೊಳಿಸುವುದು, ಪ್ರಜಾಸತ್ತಾತ್ಮಕ ಹಕ್ಕುಗಳನ್ನೇ ಕುಂಠಿತಗೊಳಿಸುವ ಅಪಾಯಕಾರಿ ಪ್ರಯತ್ನ ಎಂದು ಕಾಣುತ್ತಿದೆ. ಮತದಾರರ ಹಕ್ಕುಗಳನ್ನು ಕಡಿತಗೊಳಿಸುವ ಯಾವುದೇ ಆಟವನ್ನೂ ಜನರು ಮೌನವಾಗಿ ಒಪ್ಪಿಕೊಳ್ಳುವುದಿಲ್ಲ – ಇಂತಹ ಕ್ರಮಗಳನ್ನು ಜನತಾಂತ್ರಿಕ ಶಕ್ತಿಗಳು ತೀವ್ರವಾಗಿ ಎದುರಿಸಲೇಬೇಕು.

ಸೈಯದ್ ಅಕ್ರಮ್ ಮೌಲಾನ,
ರಾಜ್ಯ ಕಾರ್ಯದರ್ಶಿ

SDPIKarnataka #Davangere

admin

Recent Posts

ಪ್ರೆಸ್ ರಿಲೀಸ್

ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…

1 week ago