Categories: featureNewsPolitics

ಭಾರತೀಯ ಜನವಿರೋಧಿ ಪಕ್ಷ (ಬಿಜೆಪಿ) ಸಂಘಪರಿವಾರಿಗಳಿಗೆ ನೀಡಿದ್ದ “ನಿಮ್ಮ ಮೇಲೆ ಯಾವ ಕೇಸು ಇದ್ದರೂ ತೆಗೆದು ಹಾಕುತ್ತೇವೆ” ಎಂಬ ಮಾತನ್ನು ಪೂರೈಸುತ್ತಿದೆ. ಜನರಿಗೆ ನೀಡಿದ್ದ ಭರವಸೆಗಳ ಚರ್ಚೆಯೇ ಇಲ್ಲ!!! ಸಂಘಿಗಳಿಂದ, ಸಂಘಿಗಳಿಗಾಗಿ ಸಂಘಿಗಳಿಗೋಸ್ಕರ ಇರುವ ಬಿಜೆಪಿ ಸರಕಾರ.

ಭಾರತೀಯ ಜನವಿರೋಧಿ ಪಕ್ಷ (ಬಿಜೆಪಿ) ಸಂಘಪರಿವಾರಿಗಳಿಗೆ ನೀಡಿದ್ದ “ನಿಮ್ಮ ಮೇಲೆ ಯಾವ ಕೇಸು ಇದ್ದರೂ ತೆಗೆದು ಹಾಕುತ್ತೇವೆ” ಎಂಬ ಮಾತನ್ನು ಪೂರೈಸುತ್ತಿದೆ. ಜನರಿಗೆ ನೀಡಿದ್ದ ಭರವಸೆಗಳ ಚರ್ಚೆಯೇ ಇಲ್ಲ!!! ಸಂಘಿಗಳಿಂದ, ಸಂಘಿಗಳಿಗಾಗಿ ಸಂಘಿಗಳಿಗೋಸ್ಕರ ಇರುವ ಬಿಜೆಪಿ ಸರಕಾರ.

-ಅಶ್ರಫ್ ಮಾಚಾರ್
ರಾಜ್ಯ ಕಾರ್ಯದರ್ಶಿ
ಎಸ್.ಡಿ.ಪಿ.ಐ ಕರ್ನಾಟಕ

admin

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago