ನಾಮಪತ್ರ ಸಲ್ಲಿಕೆ ರ್ಯಾಲಿ
Monday 10:30 AM 23 March 2026
ಸ್ಥಳ: ಅಖ್ತರ್ ರಝಾ ಸರ್ಕಲ್ ರಿಂದ ‘ಕಾರ್ಪೊರೇಷನ್ ಕಚೇರಿ ವರೆಗೆ
ಸ್ವಾಭಿಮಾನದ ರಾಜಕೀಯಕ್ಕಾಗಿ ಒಂದಾಗುವ ಸಮಯ ಬಂದಿದೆ
ಗುಲಾಮಗಿರಿಯ ರಾಜಕಾರಣ ಅಳಿಸೋಣ, ಭಯ ಬೆದರಿಕೆಗೆ ತಕ್ಕ ಉತ್ತರ ಹೇಳೋಣ, ಸ್ವಾಭಿಮಾನದ ರಾಜಕೀಯೆ ಬೆಳೆಸೋಣ!
ನಿಮಗೆ ಆತ್ಮೀಯ ಆಹ್ವಾನ!
ನಿಮ್ಮ ಸ್ನೇಹಿತರು, ಕುಟುಂಬದವರು ಮತ್ತು ಸಮುದಾಯದೊಂದಿಗೆ ಈ ಶಕ್ತಿಶಾಲಿ ನಾಮಪತ್ರ ರ್ಯಾಲಿಯಲ್ಲಿ ಭಾಗವಹಿಸಿ ಬೆಂಬಲ ನೀಡಿ
ಅಪ್ಸರ್ ಕೂಡ್ಲಿಪೇಟೆ,
SDPI ಅನ್ನು ಬಲಪಡಿಸಿ – ನ್ಯಾಯದ ರಾಜಕಾರಣವನ್ನು ಬಲಪಡಿಸಿ! ನಿಮ್ಮ ಹಾಜರಾತಿ ನಮ್ಮ ಶಕ್ತಿ,ಬನ್ನಿ ಜೊತೆಗೂಡಿ,ಬೆಂಬಲ ನೀಡಿ,ಮತನೀಡಿ, ಗೆಲ್ಲಿಸಿ
ಪತ್ರಿಕಾ ಪ್ರಕಟಣೆ 03.07.2026 ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ತಕ್ಷಣ ನಿಲ್ಲಿಸಬೇಕು; 2014ರ ಕೇಂದ್ರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು:…
03.07.2026 Stop the Eviction Drive Against Street Vendors; Strictly Implement the Street Vendors Act, 2014:…
The SDPI Karnataka proudly welcomes the esteemed members of the National Working Committee from across…
SDPIKarnataka #SRC2026 #Raichur