ನಾಮಪತ್ರ ಸಲ್ಲಿಕೆ ರ್ಯಾಲಿ
Monday 10:30 AM 23 March 2026
ಸ್ಥಳ: ಅಖ್ತರ್ ರಝಾ ಸರ್ಕಲ್ ರಿಂದ ‘ಕಾರ್ಪೊರೇಷನ್ ಕಚೇರಿ ವರೆಗೆ
ಸ್ವಾಭಿಮಾನದ ರಾಜಕೀಯಕ್ಕಾಗಿ ಒಂದಾಗುವ ಸಮಯ ಬಂದಿದೆ
ಗುಲಾಮಗಿರಿಯ ರಾಜಕಾರಣ ಅಳಿಸೋಣ, ಭಯ ಬೆದರಿಕೆಗೆ ತಕ್ಕ ಉತ್ತರ ಹೇಳೋಣ, ಸ್ವಾಭಿಮಾನದ ರಾಜಕೀಯೆ ಬೆಳೆಸೋಣ!
ನಿಮಗೆ ಆತ್ಮೀಯ ಆಹ್ವಾನ!
ನಿಮ್ಮ ಸ್ನೇಹಿತರು, ಕುಟುಂಬದವರು ಮತ್ತು ಸಮುದಾಯದೊಂದಿಗೆ ಈ ಶಕ್ತಿಶಾಲಿ ನಾಮಪತ್ರ ರ್ಯಾಲಿಯಲ್ಲಿ ಭಾಗವಹಿಸಿ ಬೆಂಬಲ ನೀಡಿ
ಅಪ್ಸರ್ ಕೂಡ್ಲಿಪೇಟೆ,
SDPI ಅನ್ನು ಬಲಪಡಿಸಿ – ನ್ಯಾಯದ ರಾಜಕಾರಣವನ್ನು ಬಲಪಡಿಸಿ! ನಿಮ್ಮ ಹಾಜರಾತಿ ನಮ್ಮ ಶಕ್ತಿ,ಬನ್ನಿ ಜೊತೆಗೂಡಿ,ಬೆಂಬಲ ನೀಡಿ,ಮತನೀಡಿ, ಗೆಲ್ಲಿಸಿ
ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆ ನೀತಿಯಿಂದ ಸಾಮಾನ್ಯ ಜನರು, ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರು ತೀವ್ರ ಸಂಕಷ್ಟಕ್ಕೆ…
-7 ಜನರು ಮೃತಪಟ್ಟಿದ್ದಾರೆ – ಇವರಲ್ಲಿ 2 ಮಕ್ಕಳು ಸೇರಿದ್ದಾರೆ! ಹಳೆಯದು, ಬಿರುಕು ಬಿದ್ದ ಗೋಡೆ ಕುಸಿದು ಬಡ ಮತ್ತು…
01 MAY 2026 "Respect Labour. Restore Dignity. Ensure Justice. This Labour Day, let every worker…