Categories: featureNewsPolitics

ಕೋರ್ಟ್ ಉಗಿದರೂ ಅಷ್ಟೆ. ಜನ ಉಗಿದರೂ ಅಷ್ಟೆ. ಸಮವಸ್ತ್ರದ ಹಣವನ್ನು ಭ್ರಷ್ಟ BJP ಸರ್ಕಾರ ನುಂಗಿ ತೇಗಿದ್ದಾಯಿತು. ಇನ್ನೆಲ್ಲಿಂದ ತರ್ತಾರೆ ಹಣ.@BSBommai @BCNagesh_bjp ಅವರೆ? ಹಿಜಾಬ್ ವಿರುದ್ಧ ಕೇಸು ನಡೆಸಲು ಕೋಟಿ ಕೋಟಿ ಖರ್ಚು ಮಾಡುತ್ತೀರಿ. ಈಗ ಸಮವಸ್ತ್ರ ಕೊಡಿಸಲು ಹಣ ಇಲ್ಲ‌ ಅಲ್ಲವೇ? ತೂ ನಿಮ್ಮ ಯೋಗ್ಯತೆಗಷ್ಟು ಬೆಂಕಿ ಹಾಕ.~ಬಿ ಆರ್ ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ,

admin

Recent Posts

ಜ್ಞಾನವಾಪಿ ಮಸೀದಿ – ರಾಜ್ಯದಾದ್ಯಂತ ಪ್ರತಿಭಟನೆ

ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ

7 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…

7 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…

7 months ago