Categories: featureNewsPolitics

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರೆ ಅಷ್ಟೇ! ಎಂದು ದಮ್ಕೀ ಹಾಕಿರುವ ಎಸಿಪಿ ಯವರೇ ನಾವೇನು ಪೋಲಿಸ್ ರಾಜ್ಯದಲ್ಲಿ ಇದ್ದೇವಾ ಅಥವಾ ಪ್ರಜಾಪ್ರಭುತ್ವದಲ್ಲಿ ಇದ್ದೇವಾ? ಜನರಿಂದ ಆಯ್ಕೆಗೊಂಡ ಸರ್ಕಾರಗಳು ಜನರ ಆಶೋತ್ತರಗಳನ್ನು ಈಡೇರಿಸದಿದ್ದಾಗ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸಾಂವಿಧಾನಿಕ ಹಕ್ಕುಗಳನ್ನು ಕುಸಿಯುವ ಪ್ರಯತ್ನ ಖಂಡನೀಯ.~ಅಫ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ

admin

Recent Posts

ಸಂತಾಪಗಳು

ಶ್ರೀ ಆರ್.ವಿ. ದೇವರಾಜ್ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹಿರಿಯ ಕಾಂಗ್ರೆಸ್‌ ನಾಯಕರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ…

10 hours ago

SDPI – ಕರ್ನಾಟಕ ರಾಜ್ಯ ಸಮಿತಿ ಸಭೆಯ ನಿರ್ಣಯಗಳು

28.11.2025 ನಿರ್ಣಯ 01 ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ (Law and Order) ಕುರಿತು ಕರ್ನಾಟಕ ರಾಜ್ಯದಲ್ಲಿ ಕಾನೂನು…

1 day ago

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಜ್ಯ ಸಮಿತಿ ಸಭೆಯ ನಿರ್ಣಯಗಳು

ದಿನಾಂಕ: 28/11/2025ನಿರ್ಣಯ - 1: ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ (Law and Order) ಕುರಿತು ಕರ್ನಾಟಕ ರಾಜ್ಯದಲ್ಲಿ…

3 days ago

SDPI STATE WORKING COMMITTEE MEETING

Social Democratic Party of India (SDPI) ki riyasti committee ki baithak 28/11/2025 ko party ke…

3 days ago

SDPI – ریاستی ورکنگ کمیٹی کی میٹنگ

سوشیل ڈیموکریٹک پارٹی آف انڈیا (SDPI) کی ریاستی کمیٹی کی میٹنگ 28/11/2025 کو پارٹی کے…

3 days ago

ಎಸ್‌.ಡಿಪಿಐ ರಾಜ್ಯ ಕಾರ್ಯಕಾರಿಣಿ ಸಭೆ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಜ್ಯ ಸಮಿತಿ ಸಭೆ ದಿನಾಂಕ 28/11/2025 ರಂದು ಪಕ್ಷದ ಮುಖ್ಯ ಕಚೇರಿ,…

3 days ago