🟥 “ಇದ್ರೀಸ್ ಪಾಷಾ” ಕುಟುಂಬಕ್ಕೆ ನ್ಯಾಯ ಕೊಡಿ
ದನಕ್ಕಾಗಿ ಜನರನ್ನು ಕೊಲ್ಲುವ ಮಾನಗೇಡಿಗಳನ್ನು ಸಲಹುತ್ತಿರುವ ಸರ್ಕಾರದ ಸಾಕು ಮಕ್ಕಳಾದ ಸಂಘ ಪರಿವಾರದ ಗೂಂಡಾಗಳು, ಸಾಮಾಜಿಕ ಭಯೋತ್ಪಾದಕ ಪಿಂಡಗಳು ಇದ್ರಿಶ್ ಪಾಷ ಎಂಬ ಅಮಾಯಕ ಯುವಕನನ್ನು ಚಿತ್ರ ಹಿಂಸೆ ಮಾಡಿ ಕೊಂದಿದ್ದಾರೆ.
ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ.
ಇದ್ರಿಶ್ ಪಾಷಾನ ಕುಟುಂಬಕ್ಕೆ ನ್ಯಾಯಕ್ಕಾಗಿ ಒತ್ತಾಯಿಸುತ್ತೇನೆ
🔻ಬಿ.ಆರ್. ಭಾಸ್ಕರ್ ಪ್ರಸಾದ್
ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ
ಅಭ್ಯರ್ಥಿ, ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ
ಗದಗ, 26 ಜೂನ್ 2025: ಎಸ್ಡಿಪಿಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ ಮತ್ತು ರಾಜ್ಯ ಕಾರ್ಯದರ್ಶಿ ಹಾಗೂ…
SDPIKarnataka #Bangalore #rameshsiddegowda #Sirangapattana
~Adv. ಶರ್ಫುದ್ದೀನ್ ಅಹ್ಮದ್,ರಾಷ್ಟ್ರೀಯ ಉಪಾಧ್ಯಕ್ಷರು#SDPIKarnataka #Israel #ಪಾಲೇಸ್ತಿನೇ #Palestine
ಮೊಹಮ್ಮದ್ ಶಾಫಿ,SDPI ರಾಷ್ಟ್ರೀಯ ಉಪಾಧ್ಯಕ್ಷ SDPIKarnataka #Iran #America