ಶತಮಾನಗಳ ಕಾಲ ಅವಮಾನ, ಶೋಷಣೆ, ಕ್ರೌರ್ಯ ಅನುಭವಿಸಿದ ಸಮುದಾಯಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲು ಶ್ರಮಿಸಿದ ಬಾಬಾ ಸಾಹೇಬರು ಅಧಿಕಾರವೇ ಶೋಷಿತ ಸಮುದಾಯಗಳ ಉನ್ನತಿಯ ಕೀಲಿ ಕೈ ಎಂದು ಹೇಳಿದ್ದಾರೆ. ಅವರ ತೋರಿದ ಆ ಮಾರ್ಗದಲ್ಲಿ ನಾವೆಲ್ಲ ನಡೆಯೋಣ. ಸ್ವತಂತ್ರ ಅಧಿಕಾರದ ಕಡೆ ಹೆಜ್ಜೆ ಹಾಕೋಣ. ಹಸಿವು ಮುಕ್ತ, ಭಯ ಮುಕ್ತ ರಾಷ್ತ್ರ್ರ ನಿರ್ಮಾಣದ ಪಣತೊಡುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸೋಣ.
ಜೈ ಭೀಮ್
~ಅಮ್ಜದ್ ಖಾನ್,ರಾಜ್ಯ ಕೋಶಾಧಿಕಾರಿ, ಎಸ್ ಡಿ ಪಿ ಐ ಕರ್ನಾಟಕ.
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು SDPI, ಕರ್ನಾಟಕ
~ ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರುSDPI, ಕರ್ನಾಟಕ.
21 JUNE 2025 17th FORMATION Day ನ್ಯಾಯ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳಿಗೆ ನಿಷ್ಠೆಯಿಂದ ಬದ್ಧರಾಗಿರುವ ಎಲ್ಲಾ ಕಾರ್ಯಕರ್ತರಿಗೆ,…
17 ನೇ SDPI ಸಂಸ್ಥಾಪನಾ ದಿನಾಚರಣೆ 2025ನೈಜ ಪ್ರಜಾಪ್ರಭುತ್ವ ಸಮಾನ ಅಭಿವೃದ್ಧಿಅಧಿಕಾರ ಜನರಿಗೆ ಸಾಮಾಜಿಕ ನ್ಯಾಯಜೂನ್ 21"ಚಳುವಳಿ ರೂಪದ ರಾಜಕೀಯ…
نئی دہلی۔ (پریس ریلیز)سوشیل ڈیموکریٹک پارٹی آف انڈیا (یس ڈی پی آئی) کے قومی جنرل…