14
Apr

ಶತಮಾನಗಳ ಕಾಲ ಅವಮಾನ, ಶೋಷಣೆ, ಕ್ರೌರ್ಯ ಅನುಭವಿಸಿದ ಸಮುದಾಯಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲು ಶ್ರಮಿಸಿದ ಬಾಬಾ ಸಾಹೇಬರು ಅಧಿಕಾರವೇ ಶೋಷಿತ ಸಮುದಾಯಗಳ ಉನ್ನತಿಯ ಕೀಲಿ ಕೈ ಎಂದು ಹೇಳಿದ್ದಾರೆ. ಅವರ ತೋರಿದ ಆ ಮಾರ್ಗದಲ್ಲಿ ನಾವೆಲ್ಲ ನಡೆಯೋಣ. ಸ್ವತಂತ್ರ ಅಧಿಕಾರದ ಕಡೆ ಹೆಜ್ಜೆ ಹಾಕೋಣ. ಹಸಿವು ಮುಕ್ತ, ಭಯ ಮುಕ್ತ ರಾಷ್ತ್ರ್ರ ನಿರ್ಮಾಣದ ಪಣತೊಡುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸೋಣ.

ಜೈ ಭೀಮ್

HappyAmbedkarJayanti

Leave A Comment