ದೇಶದ ಅಖಂಡತೆಯ ಬಗ್ಗೆ, ತಮ್ಮ ಶಿಸ್ತಿನ ಬಗ್ಗೆ ದೇಶಕ್ಕೆ ಪಾಠ ಮಾಡುವ ಕರ್ನಾಟಕದ ಬಿಜೆಪಿ ಚುನಾವಣೆ ಕಳೆದು 2 ತಿಂಗಳು ಕಳೆದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಬೇರೆಯವರನ್ನು ಹಂಗಿಸುವ ದುರ್ಬುದ್ದಿ ಇನ್ನಾದರೂ BJP Karnataka ನಾಯಕರು ಕೈ ಬಿಡಲಿ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
Mysuru, 3 July 2025: Social Democratic Party of India (SDPI) ka ek aham ijlaas party…
ಮೈಸೂರು, 03 ಜುಲೈ 2025: ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ರವರ ಮಾರ್ಗದರ್ಶನದಲ್ಲಿ…