ಜುಲೈ 11ರಂದು ಕೇರಳದ ಆಲುವಾದಲ್ಲಿ ನಡೆದ SDPI ಕೇರಳ ರಾಜ್ಯ ಪ್ರತಿನಿಧಿ ಸಭೆಯಲ್ಲಿ ರಾಷ್ಟ್ರೀಯ ವೀಕ್ಷಕನಾಗಿ ಪಾಲ್ಗೊಂಡಿದ್ದೆ. ಸಮಯ ಪರಿಪಾಲನೆ, ಶಿಸ್ತು ಮತ್ತು ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿಸ್ಮೃತ ಚರ್ಚೆ ನಡೆಸಿದ್ದು ಕೇರಳ ಎಸ್.ಆರ್.ಸಿ ಸಭೆಯ ಪ್ರಮುಖ ಅಂಶವಾಗಿತ್ತು.

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ

admin

Recent Posts

Condolences

It is with deep sorrow that I have learned the news of the demise of…

1 day ago